ನಾರಿನಂಶ ಹೆಚ್ಚಿರುವ ಕ್ಯಾರೆಟ್, ಪಾಲಕ್, ಎಲೆಕೋಸು ಜೊತೆಗೆ ಸೇಬು, ಪೇರಲ, ಕಿತ್ತಳೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಮಲಬದ್ಧತೆ ಇಲ್ಲದಂತೆ ನೋಡಿಕೊಳ್ಳಬೇಕು. ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಪೌಷ್ಟಿಕಾಂಶ ಹೆಚ್ಚಿರುವ ಕಂದು ಅಕ್ಕಿ, ಕಡಲೆ, ಹೆಸರುಕಾಳು, ಸೂರ್ಯಕಾಂತಿ ಬೀಜಗಳು, ಅಗಸೆ ಬೀಜಗಳನ್ನು ಸೇವಿಸಬೇಕು.
ಸೇವಿಸುವ ಆಹಾರದಲ್ಲಿ ಖಂಡಿತವಾಗಿಯೂ ಮೊಸರು, ಮಜ್ಜಿಗೆ ಇರುವಂತೆ ನೋಡಿಕೊಳ್ಳಬೇಕು. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.
ಪ್ರತಿದಿನ 2.5–3 ಲೀಟರ್ ನೀರನ್ನು ಕುಡಿಯುವುದನ್ನು ಖಂಡಿತವಾಗಿಯೂ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
ಸಂಸ್ಕರಿಸಿದ ಆಹಾರ, ಕೆಂಪು ಮಾಂಸ ಮುಂತಾದವುಗಳಿಂದ ದೂರವಿರಬೇಕು. ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ
ಈ ವಿವರಗಳನ್ನು ಕೇವಲ ಪ್ರಾಥಮಿಕ ಮಾಹಿತಿ ಎಂದು ಪರಿಗಣಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ.
ಮಲಗುವ ಮುನ್ನ ಪಾದಗಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದರ ಲಾಭಗಳು!
ಬೇಸಿಗೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿದ್ರೆ ಸಿಗುತ್ತೆ ಸಪ್ತ ಶಕ್ತಿಗಳು
ಬೇಸಿಗೆಯಲ್ಲಿ ತಲೆಹೊಟ್ಟು ಸಮಸ್ಯೆಗೆ ಪರಿಹಾರಗಳು
ಕೊನೆಗೂ ರಿವೀಲ್ ಆಯ್ತು ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್!