Kannada

ಅಲ್ಲು ಅರ್ಜುನ್ ನಿಂದ ಸಲ್ಮಾನ್ ಖಾನ್ ವರೆಗೆ

ಜೈಲು ಶಿಕ್ಷೆ ಅನುಭವಿಸಿದ ಪ್ರಮುಖರು

Kannada

ಅಲ್ಲು ಅರ್ಜುನ್

ಪುಷ್ಪ 2 ಪ್ರೀಮಿಯರ್ಸ್ ದಿನ ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಅಲ್ಲು ಅರ್ಜುನ್ ಶುಕ್ರವಾರ ಬಂಧಿತರಾದರು. ಒಂದು ದಿನ ಜೈಲಿನಲ್ಲಿ ಕಳೆದರು.

Kannada

ಸಲ್ಮಾನ್ ಖಾನ್

ಸಲ್ಮಾನ್ ಖಾನ್ 1998ರ ಕೃಷ್ಣಮೃಗ ಬೇಟೆ ಪ್ರಕರಣ, 2002ರ ಹಿಟ್ ಅಂಡ್ ರನ್ ಪ್ರಕರಣ ಎದುರಿಸಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ್ದಾರೆ, ಇನ್ನೂ ಕಾನೂನು ಹೋರಾಟ ನಡೆಸುತ್ತಿದ್ದಾರೆ.

Kannada

ದರ್ಶನ್ ತೂಗುದೀಪ

ಕನ್ನಡ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಂದ ಆರೋಪದ ಮೇಲೆ ಬಂಧಿತರಾಗಿದ್ದರು.

Kannada

ಆರ್ಯನ್ ಖಾನ್

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ ಬಂಧಿಸಿತ್ತು, 20 ದಿನಗಳ ಕಾಲ ಕಸ್ಟಡಿಯಲ್ಲಿ ಕಳೆದರು.

ಪುಷ್ಪಾ ಮಾತ್ರವಲ್ಲ 2024ರಲ್ಲಿ 3 ಕೇಸ್‌ನಲ್ಲಿ ಸಿಲುಕಿದ ಅಲ್ಲು ಅರ್ಜುನ್!

ದೇಶಕ್ಕೆ 1000 ಕೋಟಿಯ ಸಿನೆಮಾ ನೀಡಿದ ನಿರ್ದೇಶಕರು, ಕನ್ನಡಿಗನಿರುವುದು ಹೆಮ್ಮೆ

100 ಕೋಟಿ ಮೌಲ್ಯದ ಸಲ್ಮಾನ್ ಖಾನ್ ಫ್ಲಾಟ್ ಒಳಗೆ ಹೇಗಿದೆ? ಫೋಟೋ ನೋಡಿ

2024ರಲ್ಲಿ ಅತೀ ಹೆಚ್ಚು ವೀಕ್ಷಿಸಿಲ್ಪಟ್ಟ ಟಾಪ್ 10 ಸಿನಿಮಾ ಹಾಡುಗಳಿವು