ಹುಟ್ಟಿದ್ದು ಮರಾಠಿ ಕುಟುಂಬದಲ್ಲಿ ಆದರೂ ಮರಾಠಿ ಬರೆಯಲು, ಓದಲು ಬರುವುದಿಲ್ಲ. ಆದರೆ ಮಾತನಾಡಬಲ್ಲರು
ಕನ್ನಡ ಭಾಷೆಯನ್ನು ಮಾತ್ರ ಬರೆಯಲು, ಓದಲು ಬಲ್ಲರು.
ತಮಿಳಿನಲ್ಲಿ ನಟಿಸುವಾಗ ಕನ್ನಡದಲ್ಲಿ ಕಥೆ, ಸಂಭಾಷಣೆಗಳನ್ನು ಬರೆಸಿಕೊಂಡು ಅರ್ಥಮಾಡಿಕೊಂಡು ನಟಿಸುತ್ತಾರೆ.
ಹೆಸರಿನ ಕಾರಣದಿಂದಲೇ ತಮ್ಮ ಪತ್ನಿಯನ್ನು ಆಯ್ಕೆ ಮಾಡಿಕೊಂಡರು.
50ನೇ ಸಿನಿಮಾವರೆಗೂ ರಾಘವೇಂದ್ರ ಸ್ವಾಮಿ ಭಕ್ತರು, ನಂತರ ಬಾಬಾ ಭಕ್ತರು.
ಮೊದಲು ಆಧ್ಯಾತ್ಮಿಕ ರಾಜಕಾರಣವನ್ನು ವಿರೋಧಿಸಿದರು.
ಚೋ ರಾಮಸ್ವಾಮಿ ಅವರನ್ನು ತಮ್ಮ ರಾಜಕೀಯ ಗುರುಗಳಾಗಿ ಸ್ವೀಕರಿಸಿದರು.
ತಮ್ಮನ್ನು ತೀವ್ರವಾಗಿ ವಿರೋಧಿಸಿದ ತಮಿಳರುವಿ ಮಣಿ ರವರನ್ನು ತಮ್ಮ ಪಕ್ಷಕ್ಕೆ ಪರಿಶೀಲಕರನ್ನಾಗಿ ನೇಮಿಸಿದರು.
ಸಿನಿಮಾಗಳ ವಿಷಯದಲ್ಲಿ ಪೈಪೋಟಿ ಇದ್ದರೂ.. ಇಂಡಸ್ಟ್ರಿಯಲ್ಲಿ ಸುದೀರ್ಘ ಕಾಲದ ಆತ್ಮೀಯರು ಕಮಲ್ ಹಾಸನ್ ಮಾತ್ರ..
ಕೊನೆಯವರೆಗೂ ಅಭಿಮಾನಿಗಳ ರಾಜಕೀಯ ಆಸೆಯನ್ನು ಮಾತ್ರ ಈಡೇರಿಸಲಾಗಲಿಲ್ಲ.
ಬಾರ್ಬಿ ಲುಕ್ನಲ್ಲಿ ಮಿಂಚಿದ ಆಲಿಯಾ ಭಟ್: ಡ್ರೆಸ್ನ ಬೆಲೆ ಎಷ್ಟು ಗೊತ್ತಾ?
ಪಾರ್ಟಿ, ಮದ್ಯ, ಅಪ್ರಾಪ್ತೆಗೆ ಬಲವಂತ, ಈ ಸ್ಟಾರ್ ನಟನ ಹುಚ್ಚಾಟ ಒಂದೆರಡಲ್ಲ!
ಮಿಯಾ ಖಲೀಫಾ : ಮಾಡೆಲಿಂಗ್ ಮಾಡುವುದಾಗಿ ಕರೆಸಿ ಪೋರ್ನ್ ಸ್ಟಾರ್ ಮಾಡಿದರು!
ಸೌತ್ ಸಿನಿಗೆ ಮುಖ ಮಾಡಿದ ಬಾಲಿವುಡ್ ತಾರೆಗಳು, ರಿಲೀಸ್ಗೆ ಸಿದ್ಧ ಈ ಚಿತ್ರಗಳು!