Kannada

ಅದಾನಿ, ಬಿರ್ಲಾ, ಮಹೀಂದ್ರಾ: ಯಾರು ಸಸ್ಯಾಹಾರಿ?

ಭಾರತದ ದಿಗ್ಗಜ ಉದ್ಯಮಿಗಳ ಪೈಕಿ ಯಾರು ಸಸ್ಯಹಾರ ಸೇವಿಸುತ್ತಾರೆ, ಮತ್ತೆ ಯಾರು ಮಾಂಸಹಾರ ಸೇವನೆ ಮಾಡುತ್ತಾರೆ ನೋಡೋಣ ಬನ್ನಿ

Kannada

ರಾಜಸ್ಥಾನದಲ್ಲಿ ಉದ್ಯಮಿಗಳಿಗೆ ವಿಶೇಷ ಊಟ

ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟರ್ಸ್ ಸಮಿಟ್‌ಗೆ ಆಗಮಿಸಿದ ಉದ್ಯಮಿಗಳಿಗೆ ವಿಶೇಷ ಆತಿಥ್ಯ. ಅವರ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ವಿಶೇಷವಾಗಿ ತಯಾರಿಸಲಾಗಿದೆ.

Kannada

ಗೌತಮ್ ಅದಾನಿ ಸಸ್ಯಾಹಾರಿ

ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಗೌತಮ್ ಅದಾನಿ ಅವರನ್ನು ಜನರು ತಿಳಿದಿದ್ದಾರೆ. ಮೂಲತಃ ಗುಜರಾತ್‌ನವರಾದ ಅವರು ಸಸ್ಯಾಹಾರಿ.

Kannada

ವೇದಾಂತ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಗರ್ವಾಲ್

ಇವರು ವೇದಾಂತ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಗರ್ವಾಲ್, ರಾಜಸ್ಥಾನ ಸಮಿಟ್‌ಗೆ ಆಗಮಿಸಿದ್ದಾರೆ. ಅಗರ್ವಾಲ್ ಕೂಡ ಸಸ್ಯಾಹಾರಿ, ಯಾವುದೇ ದೇಶಕ್ಕೆ ಹೋದರೂ ಸಸ್ಯಾಹಾರವನ್ನೇ ಸೇವಿಸುತ್ತಾರೆ.

Kannada

ಕೋಟ್ಯಾಧಿಪತಿ ಕುಮಾರ್ ಮಂಗಳಂ ಬಿರ್ಲಾ

ಇವರು ಬಿರ್ಲಾ ಗ್ರೂಪ್‌ನ ಮಾಲೀಕ ಕುಮಾರ್ ಮಂಗಳಂ ಬಿರ್ಲಾ, ಇಡೀ ಕುಟುಂಬ ಸಸ್ಯಾಹಾರಿ. ಅವರಿಗೆ ಸಸ್ಯಾಹಾರವೇ ಇಷ್ಟ.

Kannada

ಮಹೀಂದ್ರಾ & ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು

ಇವರು ಮಹೀಂದ್ರಾ & ಮಹೀಂದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರು, ಸಂಪೂರ್ಣ ಸಸ್ಯಾಹಾರಿ.

Kannada

ಏರ್‌ಟೆಲ್‌ನ ಮಾಲೀಕ ಸುನಿಲ್ ಮಿತ್ತಲ್

ಚಿತ್ರದಲ್ಲಿ ಕಾಣಿಸಿಕೊಂಡಿರುವ ಈ ಉದ್ಯಮಿ ಭಾರತೀಯ ಏರ್‌ಟೆಲ್‌ನ ಮಾಲೀಕ ಸುನಿಲ್ ಮಿತ್ತಲ್, ಸಸ್ಯಾಹಾರಿ.

ಮಗಳ ಮದುವೆಗೆ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಇಂದಿನ ಬೆಲೆ ಇಲ್ಲಿದೆ

ನಿಮ್ಮ ಆದಾಯಕ್ಕೆ ಎಷ್ಟು ಬೆಲೆಯ ಕಾರು ಖರೀದಿ ಸೂಕ್ತ, ಇಲ್ಲಿದೆ ಡೀಟೇಲ್ಸ್‌

ಹೊಸ ವರ್ಷಕ್ಕೂ ಮುನ್ನ ನೀವು ಖರೀದಿಸಬಹುದಾದ ಷೇರುಗಳು!

ಮಹಾ ಮುಖ್ಯಮಂತ್ರಿ ದೇವೇಂದ್ರ, ಪತ್ನಿ ಅಮೃತಾ ಫಡ್ನವಿಸ್‌ ಬಳಿ ಇರೋ ಆಸ್ತಿ ಎಷ್ಟು?