Asianet Suvarna News Asianet Suvarna News

ಹರಿವ ನೀರಿನಲ್ಲಿ ತೇಲಿ ಬಂದ ಕಾರು; ಕಾರಿನಲ್ಲಿದ್ದ ಇಬ್ಬರು ಬಚಾವ್!

ಜಿಲ್ಲೆಯಾದ್ಯಂತ ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದೆ. ಅದರಲ್ಲೂ ನಿನ್ನೆ ಸತತ 3 ಗಂಟೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರೆ, ನದಿಗಳು ಅಪಾಯದ ಮಟ್ಟ ಮೀರಿವೆ. ಯಾದಗಿರಿಯ  ಚಾರ್ ಕಮಾನ್ ಬಳಿ ನೀರು ಉಕ್ಕಿ ಹರಿಯುತ್ತಿತ್ತು. ಈ ವೇಳೆ ಬಂದ ಕಾರು ಈ ನೀರಿಗೆ ಸಿಲುಕಿ ಕೊಚ್ಚಿ ಹೋಗಲು ಆರಂಭಿಸಿತು. ಕಾರಿನಲ್ಲೇ ಕೆಲಕಾಲ ಇದ್ದ ಇಬ್ಬರು ನಂತರ ಹರಸಾಹಸ ಪಟ್ಟು ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ.  ಕಾರು ತೇಲಿ ಬಂದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಯಾದಗಿರಿ(ಜು.16):  ಜಿಲ್ಲೆಯಾದ್ಯಂತ ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದೆ. ಅದರಲ್ಲೂ ನಿನ್ನೆ ಸತತ 3 ಗಂಟೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರೆ, ನದಿಗಳು ಅಪಾಯದ ಮಟ್ಟ ಮೀರಿವೆ. ಯಾದಗಿರಿಯ  ಚಾರ್ ಕಮಾನ್ ಬಳಿ ನೀರು ಉಕ್ಕಿ ಹರಿಯುತ್ತಿತ್ತು.

ಇದನ್ನೂ ನೋಡಿ | ಬಂಕ್‌ನಲ್ಲಿ ಪೆಟ್ರೋಲ್ ಬದಲಿಗೆ ನೀರು, ವಾಹನ ಮಾಲೀಕರು ಕಂಗಾಲು!

ಈ ವೇಳೆ ಬಂದ ಕಾರು ಈ ನೀರಿಗೆ ಸಿಲುಕಿ ಕೊಚ್ಚಿ ಹೋಗಲು ಆರಂಭಿಸಿತು. ಕಾರಿನಲ್ಲೇ ಕೆಲಕಾಲ ಇದ್ದ ಇಬ್ಬರು ನಂತರ ಹರಸಾಹಸ ಪಟ್ಟು ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ.  ಕಾರು ತೇಲಿ ಬಂದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Video Top Stories