Asianet Suvarna News Asianet Suvarna News

ಲಸಿಕೆ ಹಾಕಿಸಿಕೊಳ್ಳಲು ಚಾ.ನಗರ ಡೀಸಿ ವಿವಾದಿತ ಆರ್ಡರ್ : ಡಿಕೆಶಿ ಆಕ್ರೋಶ

 ಕೊರೋನಾ ಕಂಟ್ರೋಲ್ ನಿಟ್ಟಿನಲ್ಲಿ ವ್ಯಾಕ್ಸಿನೇಷನ್  ಹಾಕಿಸಿಕೊಂಡಿಲ್ಲ ಎಂದರೆ ರೇಷನ್ ಕೊಡುವುದಿಲ್ಲ. ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿಲ್ಲ ಎಂದರೆ ಪೆನ್ಷನ್ ಕೊಡುವುದಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

ಈ ಆದೇಶದ ವಿವಾದಿತ ಆದೇಶದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಹೆದರಿಸೋದು  ಅಕ್ರಮ ಎಂದರು. 

ಚಾಮರಾಜನಗರ (ಸೆ.01):  ಕೊರೋನಾ ಕಂಟ್ರೋಲ್ ನಿಟ್ಟಿನಲ್ಲಿ ವ್ಯಾಕ್ಸಿನೇಷನ್  ಹಾಕಿಸಿಕೊಂಡಿಲ್ಲ ಎಂದರೆ ರೇಷನ್ ಕೊಡುವುದಿಲ್ಲ. ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿಲ್ಲ ಎಂದರೆ ಪೆನ್ಷನ್ ಕೊಡುವುದಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

ನೋ ವ್ಯಾಕ್ಸಿನೇಷನ್...ನೋ ರೇಷನ್: ಆಯ್ಕೆ ನಿಮ್ಮ ಮುಂದೆ..!

ಈ ಆದೇಶದ ವಿವಾದಿತ ಆದೇಶದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಹೆದರಿಸೋದು  ಅಕ್ರಮ ಎಂದರು. 

Video Top Stories