Asianet Suvarna News Asianet Suvarna News

ಇಂದು ಸಂಜೆ 6 ಗಂಟೆಗೆ KSRTC ಉಚಿತ ಬಸ್ ಸೇವೆ ಅಂತ್ಯ..!

ಕಳೆದ 5 ದಿನಗಳಿಂದ ವಲಸೆ ಕಾರ್ಮಿಕರಿಗೆ ತಮ್ಮ ತವರಿಗೆ ಮರಳಲು ಸರ್ಕಾರ ಉಚಿತ ಅವಕಾಶ ನೀಡಿತ್ತು. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 3,400 ಬಸ್‌ಗಳನ್ನು ಬಳಸಿಕೊಂಡಿದೆ.

ಬೆಂಗಳೂರು(ಮೇ.07): ವಲಸೆ ಕಾರ್ಮಿಕರಿಗೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ನೀಡಲಾಗಿದ್ದ ಉಚಿತ ಬಸ್ ಸೇವೆ ಇಂದು(ಗುರುವಾರ) ಸಂಜೆ ಆರು ಗಂಟೆಗೆ ಅಂತ್ಯವಾಗಲಿದೆ. ನಾಳೆಯಿಂದ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಟಿಕೆಟ್ ಹಣ ಪಡೆದುಕೊಳ್ಳಲಿದೆ.

ಕಳೆದ 5 ದಿನಗಳಿಂದ ವಲಸೆ ಕಾರ್ಮಿಕರಿಗೆ ತಮ್ಮ ತವರಿಗೆ ಮರಳಲು ಸರ್ಕಾರ ಉಚಿತ ಅವಕಾಶ ನೀಡಿತ್ತು. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 3,400 ಬಸ್‌ಗಳನ್ನು ಬಳಸಿಕೊಂಡಿದೆ.

ಸಹಾಯ ಕೇಳಿಬಂದ ಬಡವರನ್ನು ಓಡಿಸಿದ ಕಾಂಗ್ರೆಸ್ ಶಾಸಕ!

ಕಳೆದ 5 ದಿನಗಳ ಈ ಅವಧಿಯಲ್ಲಿ ಸುಮಾರು ಒಂದು ಲಕ್ಷ ಮಂದಿ ಜನರು ಬೆಂಗಳೂರು ತೊರೆದು ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories