Asianet Suvarna News Asianet Suvarna News

ಅರ್ಚಕ ನಾರಾಯಣಾಚಾರ್ ಕುಟುಂಬ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!

ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣಾಚಾರ್ ಕುಟುಂ ಭೂ ಸಮಾಧಿಯಾಗಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಯಾರ ಸುಳಿವೂ ಸಿಕ್ಕಿಲ್ಲ. ಹಿಂದಿನ ದಿನ ನಾರಾಯಣಾಚಾರ್ ಅಗಸ್ತೇಶ್ವರನಿಗೆ ಪೂಜೆ ಮಾಡಿರುವ ವಿಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 
 

ಬೆಂಗಳೂರು (ಆ. 07): ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣಾಚಾರ್ ಕುಟುಂ ಭೂ ಸಮಾಧಿಯಾಗಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಯಾರ ಸುಳಿವೂ ಸಿಕ್ಕಿಲ್ಲ. ಹಿಂದಿನ ದಿನ ನಾರಾಯಣಾಚಾರ್ ಅಗಸ್ತೇಶ್ವರನಿಗೆ ಪೂಜೆ ಮಾಡಿರುವ ವಿಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಈ ಅರ್ಚಕ ಕುಟುಂಬ ಕಳೆದ 3 ತಲೆಮಾರುಗಳಿಂದ ಅಗಸ್ತೇಶ್ವರ ದೇವಸ್ಥಾನದ ಪೂಜೆ ಮಾಡಿಕೊಂಡು ಬಂದಿದ್ದರು. 

ಕೊಡಗಿನಲ್ಲಿ ಅರ್ಚಕ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ಮಳೆ ಅಡ್ಡಿ

Video Top Stories