Asianet Suvarna News Asianet Suvarna News

ಮಹಾಮಳೆಗೆ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ವೃದ್ದೆ

ಮಹಾಮಳೆಗೆ ಕಾಫಿ ನಾಡು ಚಿಕ್ಕಮಗಳೂರು ತತ್ತರಿಸಿದೆ. ಕಾಲು ಜಾರಿ ವೃದ್ಧೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ಧಾಗ ವೃದ್ದೆಯೊಬ್ಬರು ಕಾಲು ಜಾರಿ ಹೋಗಿದ್ದಾರೆ. ಜನ್ನಾಪುರ ಗ್ರಾಮದ ರುದ್ರಮ್ಮ ಮೃತ ದುರ್ದೈವಿ.  ಅಜ್ಜಿಯ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 
 

ಬೆಂಗಳೂರು (ಆ. 08): ಮಹಾಮಳೆಗೆ ಕಾಫಿ ನಾಡು ಚಿಕ್ಕಮಗಳೂರು ತತ್ತರಿಸಿದೆ. ಕಾಲು ಜಾರಿ ವೃದ್ಧೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ಧಾಗ ವೃದ್ದೆಯೊಬ್ಬರು ಕಾಲು ಜಾರಿ ಹೋಗಿದ್ದಾರೆ. ಜನ್ನಾಪುರ ಗ್ರಾಮದ ರುದ್ರಮ್ಮ ಮೃತ ದುರ್ದೈವಿ.  ಅಜ್ಜಿಯ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಮಳೆಯಿಂದಾಗಿ ಮನೆ ಹಾನಿಗೆ 5 ಲಕ್ಷದವರೆಗೆ ಪರಿಹಾರ ಘೋಷಿಸಿದ ಸರ್ಕಾರ