Asianet Suvarna News Asianet Suvarna News

ಬಂಕೇನಹಳ್ಳಿ ಸೇತುವೆ ನೀರು ಪಾಲು, 40 ಕುಟುಂಬಗಳ ಸಂಪರ್ಕ ಕಡಿತ

ವರುಣನ ಆರ್ಭಟಕ್ಕೆ ಮಲೆನಾಡು ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಚಿಕ್ಕಮಗಳೂರಿನ ಬಂಕೇನಹಳ್ಳಿ ಸೇತುವೆ ನೀರು ಪಾಲಾಗಿದೆ. 40 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.  ನದಿಯ ಪಕ್ಕದಲ್ಲಿರುವ ಮನೆಗಳು ಆತಂಕದಲ್ಲಿವೆ. ಈ ದೃಶ್ಯಗಳನ್ನು ನೋಡಿದರೆ ಮೈ ಜುಂ ಎನ್ನುವಂತಿದೆ. 

ಬೆಂಗಳೂರು (ಆ. 07): ವರುಣನ ಆರ್ಭಟಕ್ಕೆ ಮಲೆನಾಡು ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಚಿಕ್ಕಮಗಳೂರಿನ ಬಂಕೇನಹಳ್ಳಿ ಸೇತುವೆ ನೀರು ಪಾಲಾಗಿದೆ. 40 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.  ನದಿಯ ಪಕ್ಕದಲ್ಲಿರುವ ಮನೆಗಳು ಆತಂಕದಲ್ಲಿವೆ. ಈ ದೃಶ್ಯಗಳನ್ನು ನೋಡಿದರೆ ಮೈ ಜುಂ ಎನ್ನುವಂತಿದೆ. 

ಅರ್ಚಕ ನಾರಾಯಣಾಚಾರ್ ಕುಟುಂಭ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!