Asianet Suvarna News Asianet Suvarna News

ರಥೋತ್ಸವ, ಪಾದರಾಯನಪುರ ಗಲಾಟೆ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

  • ಲಾಕ್‌ಡೌನ್‌ ನಡುವೆಯೂ ಕಲಬುರಗಿಯಲ್ಲಿ ಎರಡು ಕಡೆ ರಥೋತ್ಸವ
  • ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್‌ ವಿರುದ್ಧ ಗಲಾಟೆ
  • ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣಗಳು, ರಾಜ್ಯ ಸರ್ಕಾರಕ್ಕೆ ಪ್ರಶ್ನೆ

ಬೆಂಗಳೂರು (ಏ.21): ಲಾಕ್‌ಡೌನ್‌ ನಡುವೆಯೂ ಕಲಬುರಗಿಯಲ್ಲಿ ಎರಡು ಕಡೆ ರಥೋತ್ಸವ, ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್‌ ವಿರುದ್ಧ ಗಲಾಟೆ ಪ್ರಕರಣ ಈಗ ಹೈಕೋರ್ಟ್ ಮೆಟ್ಟಿಲೇರಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚಿಸಿದೆ.

ಇದನ್ನೂ ನೋಡಿ | ಸಾಮಾಜಿಕ ಅಂತರಕ್ಕೆ ಜಮೀರ್ ಅಹಮ್ಮದ್ ಡೋಂಟ್ ಕೇರ್..!...

"