Asianet Suvarna News Asianet Suvarna News

ಸಾಮಾಜಿಕ ಅಂತರಕ್ಕೆ ಜಮೀರ್ ಅಹಮ್ಮದ್ ಡೋಂಟ್ ಕೇರ್..!

ಪಾದರಾಯನಪುರ ಬಿಬಿಎಂಪಿ ಕಚೇರಿ ಬಳಿ ಸಾಮಾಜಿಕ ಅಂತರವನ್ನು ಮರೆತು ಜಮೀರ್ ಓಡಾಡಿದ್ದಾರೆ. ಸಾಮಾಜಿಕ ಅಂತರದ ಪರಿವೇ ಇಲ್ಲವೇನೋ ಎಂಬಂತೆ ಚಾಮರಾಜಪೇಟೆ ಶಾಸಕ ವರ್ತಿಸಿದ್ದಾರೆ.

ಬೆಂಗಳೂರು(ಏ.21): ಪಾದರಾಯನಪುರದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಆಡಿದ್ದೇ ಆಟ ಎನ್ನುವಂತಾಗಿದೆ. ಇದೀಗ ಬೇಕಾಬಿಟ್ಟಿ ಓಡಾಡುವ ಮೂಲಕ ಜಮೀರ್ ಸಾಮಾಜಿಕ ಅಂತರವನ್ನೇ ಮರೆತುಬಿಟ್ಟಿದ್ದಾರೆ.

ಪಾದರಾಯನಪುರ ಬಿಬಿಎಂಪಿ ಕಚೇರಿ ಬಳಿ ಸಾಮಾಜಿಕ ಅಂತರವನ್ನು ಮರೆತು ಜಮೀರ್ ಓಡಾಡಿದ್ದಾರೆ. ಸಾಮಾಜಿಕ ಅಂತರದ ಪರಿವೇ ಇಲ್ಲವೇನೋ ಎಂಬಂತೆ ಚಾಮರಾಜಪೇಟೆ ಶಾಸಕ ವರ್ತಿಸಿದ್ದಾರೆ.

ಮೈಸೂರು: ಆಶಾ ಕಾರ್ಯಕರ್ತೆಗೆ ಕೆಟ್ಟದಾಗಿ ಬೈದು ನಿಂದಿಸಿದ ಜನ

ಕರೋನಾ ಹಾಟ್‌ಸ್ಪಾಟ್ ಎನಿಸಿರುವ ಪಾದರಾಯನಪುರದಲ್ಲೇ ಸಾಮಾಜಿಕ ಅಂತರ ಮರೆತು ಓಡಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


 

Video Top Stories