Asianet Suvarna News Asianet Suvarna News

ಬೆಂಗಳೂರಿನ ಮಕ್ಕಳು ಮಂಗಳೂರಿನಲ್ಲಿ ಪತ್ತೆ, ನಾಲ್ವರು ನಾಪತ್ತೆ ಪ್ರಕರಣ ಸುಖಾಂತ್ಯ

ಸೋಲದೇವನಹಳ್ಳಿ ಯಲ್ಲಿ ನಾಪತ್ತೆಯಾದ ಮಕ್ಕಳು, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪಾಂಡೇಶ್ವರ ಠಾಣೆಯ ಖಾಕಿ ವಶದಲ್ಲಿದ್ಧಾರೆ ಮಕ್ಕಳು. ತೀವ್ರ ಆತಂಕ ಮೂಡಿಸಿದ್ದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. 

ಬೆಂಗಳೂರು (ಅ. 12): ಸೋಲದೇವನಹಳ್ಳಿ ಯಲ್ಲಿ ನಾಪತ್ತೆಯಾದ ಮಕ್ಕಳು, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪಾಂಡೇಶ್ವರ ಠಾಣೆಯ ಖಾಕಿ ವಶದಲ್ಲಿದ್ಧಾರೆ ಮಕ್ಕಳು. ತೀವ್ರ ಆತಂಕ ಮೂಡಿಸಿದ್ದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.  ಬಿಸಿಎ ವಿದ್ಯಾರ್ಥಿನಿ (21),  ರಾಯನ್, ಸಿದ್ಧಾರ್ಥ್ (12), ಭೂಮಿ ನಾಪತ್ತೆಯಾಗಿದ್ದವರು. ಕಡೆಗೂ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. 

ಯುವತಿ, ಮೂವರು ಮಕ್ಕಳು ನಾಪತ್ತೆ,ಮೊಬೈಲ್ ಸ್ವಿಚ್ ಆಫ್, ಫೇಸ್‌ಬುಕ್ ಅಕೌಂಟ್ ಡಿಲೀಟ್!
 

Video Top Stories