Asianet Suvarna News Asianet Suvarna News

ಬಿಜೆಪಿ ನಾಯಕರಿಗೆ ಹೊಸ ಸಂಕಟ; ಪಕ್ಷದಲ್ಲಿ ಶುರುವಾಯ್ತು ಹೊಸ ಆಟ

ಉಪಚುನಾವಣೆ ಮುಗಿದಿದೆ. ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ನಾಯಕರಿಗೆ  ಹೊಸ ಸಂಕಟ ಶುರುವಾಗಿದೆ. ಎಷ್ಟು ಗೆಲ್ತೀವಿ, ಸರ್ಕಾರ ಉಳಿಯುತ್ತೋ ಇಲ್ವೋ ಎಂಬ ತಲೆನೋವು  ಅಲ್ಲ! ಇದು  ಬೇರೇನೇ!

ಬೆಂಗಳೂರು (ಡಿ.07):  15 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ನಾಯಕರಿಗೆ  ಹೊಸ ಸಂಕಟ ಶುರುವಾಗಿದೆ. ಎಷ್ಟು ಗೆಲ್ತೀವಿ, ಸರ್ಕಾರ ಉಳಿಯುತ್ತೋ ಇಲ್ವೋ ಎಂಬ ತಲೆನೋವು  ಅಲ್ಲ! 

ಈ ಲೆಕ್ಕಾಚಾರ ಬೇರೆ. ಮಂತ್ರಿಗಿರಿಗೆ ಈಗಾಗಲೇ ಪೈಪೋಟಿ ಶುರುವಾಗಿದೆ. ಎಲ್ಲಾ ವಲಸಿಗರಿಗೆ ಯಡಿಯೂರಪ್ಪ ಮಂತ್ರಿ ಮಾಡ್ತಾರೆ. ಆದರೆ ಮೂಲ ಬಿಜೆಪಿಗರ ಕಥೆ ಏನು? ಯಾರ್ಯಾರು ರೇಸ್‌ನಲ್ಲಿದ್ದಾರೆ? ಏನಾಗ್ತಿದೆ ಬಿಜೆಪಿಯಲ್ಲಿ? ಇಲ್ಲಿದೆ ಡೀಟೆಲ್ಸ್...

ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ 15 ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಡಿ.05 ರಂದು ಉಪಚುನಾವಣೆ ನಡೆದಿದೆ. ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ. 

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Video Top Stories