Asianet Suvarna News Asianet Suvarna News

ಏಸು ಪ್ರತಿಮೆ... ಹಿಂದೂ ರಣಕಹಳೆ.. ಬಂಡೆ ಸ್ಫೋಟಕ್ಕೆ ಮಹಾ ಸ್ಕೆಚ್..!

ಅದು ಕನಕಪುರದಲ್ಲಿ ಡಿಕೆ ಶಿವಕುಮಾರ್ ಕಟ್ಟಿರುವ ಅಭೇದ್ಯ ಕೋಟೆ... ಅದು ಬರೀ ಕೋಟೆಯಲ್ಲ, ಶತ್ರುಗಳ ಪಾಲಿಗೆ ಅಕ್ಷರಶಃ ಚಕ್ರವ್ಯೂಹ. ಎಂಟೆದೆಯ ಬಂಟ ಡಿಕೆ ಶಿವಕುಮಾರ್ ಅವರ ಆ ಚಕ್ರವ್ಯೂಹವನ್ನು ಭೇದಿಸಲು ರಣ ರೋಚಕ ಅಸ್ತ್ರವೊಂದು ರೆಡಿಯಾಗಿದೆ. ಅದೇ ಕನಕಪುರ ಕೋಟೆಯೊಳಗೆ ಕರಾವಳಿಯ ಕಲ್ಲಡ್ಕ ಪ್ರಭಾಕರ ಭಟ್ ಪ್ರಯೋಗಿಸಿರುವ ಹಿಂದೂ ಅಸ್ತ್ರ. ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆ ಬೇಟೆಗೆ ಹಿಂದೂ ಅಸ್ತ್ರ.

ರಾಮನಗರ, [ಜ.14]: ಅದು ಕನಕಪುರದಲ್ಲಿ ಡಿಕೆ ಶಿವಕುಮಾರ್ ಕಟ್ಟಿರುವ ಅಭೇದ್ಯ ಕೋಟೆ... ಅದು ಬರೀ ಕೋಟೆಯಲ್ಲ, ಶತ್ರುಗಳ ಪಾಲಿಗೆ ಅಕ್ಷರಶಃ ಚಕ್ರವ್ಯೂಹ.

ರಣ-ರಣ ರಾಜಕೀಯದಲ್ಲಿ ಹೆಸರಾದ ಡಿಕೆಶಿ ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ

ಎಂಟೆದೆಯ ಬಂಟ ಡಿಕೆ ಶಿವಕುಮಾರ್ ಅವರ ಆ ಚಕ್ರವ್ಯೂಹವನ್ನು ಭೇದಿಸಲು ರಣ ರೋಚಕ ಅಸ್ತ್ರವೊಂದು ರೆಡಿಯಾಗಿದೆ. ಅದೇ ಕನಕಪುರ ಕೋಟೆಯೊಳಗೆ ಕರಾವಳಿಯ ಕಲ್ಲಡ್ಕ ಪ್ರಭಾಕರ ಭಟ್ ಪ್ರಯೋಗಿಸಿರುವ ಹಿಂದೂ ಅಸ್ತ್ರ. ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆ ಬೇಟೆಗೆ ಹಿಂದೂ ಅಸ್ತ್ರ.