Asianet Suvarna News Asianet Suvarna News

ಅಕ್ರಮ ಗಣಿಗಾರಿಕೆಯಲ್ಲಿ ಅಂಬರೀಶ್‌ ಹೆಸರು ಎಳೆದು ತಂದ ಜೆಡಿಎಸ್ ಶಾಸಕ

ಕೆಆರ್‌ಎಸ್‌ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಲಮತಾ ಅಂಬರೀಶ್ ಹಾಗೂ ದಳಪತಿಗಳ ನಡುವಿನ ವಾಕ್ಸಮರ ಮುಂದುವರೆದಿದೆ.
 

ಮಂಡ್ಯ, (ಜುಲೈ.08): ಕೆಆರ್‌ಎಸ್‌ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಲಮತಾ ಅಂಬರೀಶ್ ಹಾಗೂ ದಳಪತಿಗಳ ನಡುವಿನ ವಾಕ್ಸಮರ ಮುಂದುವರೆದಿದೆ.

ಎಚ್‌ಡಿಕೆ-ಸುಮಲತಾ ಯುದ್ಧ : ನಿಲ್ಲುತ್ತಿಲ್ಲ ಆರೋಪ- ಪ್ರತ್ಯಾರೋಪ

ಇದರ ಮಧ್ಯೆ ಅಚ್ಚರಿ ಎಂಬಂತೆ ಅಕ್ರಮ ಗಣಿಗಾರಿಕೆಯಲ್ಲಿ ಅಂಬರೀಶ್ ಅವರ ಹೆಸರನ್ನು ಜೆಡಿಎಸ್ ಶಾಸಕ ಎಳೆದುತಂದಿದ್ದಾರೆ.  

Video Top Stories