Asianet Suvarna News Asianet Suvarna News

ಸದನದಲ್ಲಿ ಸಂಡೇ-ಮಂಡೇ ಲಾಯರ್ ಕಥೆ ಹೇಳಿದ ಸಿದ್ದರಾಮಯ್ಯ

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ವಿಧಾನಸಭೆ ಅಧಿವೇಶನದಲ್ಲಿ ತಮ್ಮ  ಸಂಡೇ ಮಂಡೇ ಲಾಯರ್ ಕಥೆ ಹೇಳಿ ಗಮನಸೆಳೆದರು.

ಬೆಂಗಳೂರು (ಮಾ.12): ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ವಿಧಾನಸಭೆ ಅಧಿವೇಶನದಲ್ಲಿ ತಮ್ಮ  ಸಂಡೇ ಮಂಡೇ ಲಾಯರ್ ಕಥೆ ಹೇಳಿ ಗಮನಸೆಳೆದರು.

'ಸಿದ್ದರಾಮಯ್ಯ ಕೇಳಿದ್ದು 1500 ಕೋಟಿ, ಯಡಿಯೂರಪ್ಪ ಕೊಟ್ಟಿದ್ದು ಬರೀ 25 ಕೋಟಿ'

ಇಂದು [ಮಂಗಳವಾರ] ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಮಧ್ಯಾಹ್ನದವರೆಗೆ ವಕೀಲಿಕೆ ವೃತ್ತಿ ಮಾಡಿ, ನಂತರ ತಾಲೂಕು ಕಚೇರಿಗೆ ಹೋಗುತ್ತಿದ್ದೆ ಅಂತೆಲ್ಲಾ ಸಿದ್ದರಾಮಯ್ಯ ಅವರು ಲಾಯರ್ ಕಥೆ ಹೇಳಿದ್ದು, ಅದನ್ನ ಅವರ ಬಾಯಿಂದಲೇ ಕೇಳಿ.