Asianet Suvarna News Asianet Suvarna News

ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟ ಡಿಕೆಶಿಗೆ ಶತ್ರು ಬಲ..ಒಕ್ಕಲಿಗ ಮತಬೇಟೆ, ಡಿಕೆ ಚದುರಂಗ, ದಳಪತಿ ದಾಳ

ಕನಕಪುರ ಕೋಟೆಯಲ್ಲಿ ಬಂಡೆಗೆ ಸಿಕ್ಕಿತು ಶತ್ರು ಬಲ.. ಡಿಕೆಶಿಗೆ ಬಲ ತಂದುಕೊಟ್ಟ ಆ ಶತ್ರು ಯಾರು..? ರಾಮನಗರ ರಣಧೀರನಾ..? ಚನ್ನಪಟ್ಟಣ ಸೈನಿಕನಾ..? "ಯಾರಪ್ಪಾ ಗಂಡು" ಅಂತ ಅಬ್ಬರಿಸಿದ್ದ ಗಂಡುಗಲಿನಾ..? ಕರ್ಮಭೂಮಿಯಲ್ಲಿ ಸಿಕ್ಕ ಶತ್ರು ಬಲ, ಒಕ್ಕಲಿಗ ಕೋಟೆಯಲ್ಲೂ ಡಿಕೆಗೆ ಸಿಗುತ್ತಾ..? ದಳಪತಿಗಳ ನಿದ್ದೆಗೆಡಿಸಿದ್ಯಾ ಗೌಡರ ಸಾಮ್ರಾಜ್ಯದಲ್ಲಿ ಕನಕಪುರ ಬಂಡೆಯ ನಿಗೂಢ ಹೆಜ್ಜೆ..? ಡಿಕೆ Vs ಎಚ್ಡಿಕೆ ಜಂಗೀಕುಸ್ತಿ ರಹಸ್ಯ ಅದೇನಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆಗೆ ಶತ್ರು ಬಲ.

ಬೆಂಗಳೂರು, (ಜುಲೈ,26): ಡಿಕೆ ಶಿವಕುಮಾರ್ 2023ರಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಾಣ್ತಿದ್ದಾರೆ. ಆ ಕನಸು ನನಸಾಗ್ಬೇಕು ಅಂದ್ರೆ ಒಕ್ಕಲಿಗ ಕೋಟೆ ಗೆಲ್ಲುವ ಟಾರ್ಗೆಟ್ ರೀಚ್ ಆಗ್ಲೇಬೇಕು. ಕನಕಪುರದಲ್ಲಿ ಶತ್ರುಬಲ ಪಡೆದುಕೊಂಡಿರುವ ಡಿಕೆಶಿ ಮುಂದಿನ ಟಾರ್ಗೆಟ್ ಒಕ್ಕಲಿಗರ ಕೋಟೆ ಕಬ್ಜಾ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಕೋಟೆಯ ಕುಸ್ತಿ ಅಖಾಡದಲ್ಲಿ ಪಟ್ಟು-ಪ್ರತಿ ಪಟ್ಟಿನ ಕಾದಾಟ ನಡೀತಾ ಇದೆ. ಟಾರ್ಗೆಟನ್ನು ಡಿಕೆ ಶಿವಕುಮಾರ್ ರೀಚ್ ಆಗ್ತಾರಾ..? ಅವೆರಡು ಯಶಸ್ಸುಗಳೇ ಮುಂದಿನ ಮಹಾಬೇಟೆಯ ಮುನ್ಸೂಚನೆ ಅಂತ ಕನಕಪುರ ಬಂಡೆ ಹೇಳ್ತಿರೋದ್ರ ಅಸಲಿ ಗುಟ್ಟೇನು..

India Gate: ಡಿಕೆಶಿಗೇಕೆ ಈಗ ಒಕ್ಕಲಿಗರ ಮೇಲೆ ಕಣ್ಣು? ಏನೀ ಲೆಕ್ಕಾಚಾರ..?

ಕನಕಪುರ ಕೋಟೆಯಲ್ಲಿ ಬಂಡೆಗೆ ಸಿಕ್ಕಿತು ಶತ್ರು ಬಲ.. ಡಿಕೆಶಿಗೆ ಬಲ ತಂದುಕೊಟ್ಟ ಆ ಶತ್ರು ಯಾರು..? ರಾಮನಗರ ರಣಧೀರನಾ..? ಚನ್ನಪಟ್ಟಣ ಸೈನಿಕನಾ..? "ಯಾರಪ್ಪಾ ಗಂಡು" ಅಂತ ಅಬ್ಬರಿಸಿದ್ದ ಗಂಡುಗಲಿನಾ..? ಕರ್ಮಭೂಮಿಯಲ್ಲಿ ಸಿಕ್ಕ ಶತ್ರು ಬಲ, ಒಕ್ಕಲಿಗ ಕೋಟೆಯಲ್ಲೂ ಡಿಕೆಗೆ ಸಿಗುತ್ತಾ..? ದಳಪತಿಗಳ ನಿದ್ದೆಗೆಡಿಸಿದ್ಯಾ ಗೌಡರ ಸಾಮ್ರಾಜ್ಯದಲ್ಲಿ ಕನಕಪುರ ಬಂಡೆಯ ನಿಗೂಢ ಹೆಜ್ಜೆ..? ಡಿಕೆ Vs ಎಚ್ಡಿಕೆ ಜಂಗೀಕುಸ್ತಿ ರಹಸ್ಯ ಅದೇನಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆಗೆ ಶತ್ರು ಬಲ.