Asianet Suvarna News Asianet Suvarna News

ಆನಂದ್ ಸಿಂಗ್‌ಗೆ ಬೆಂಬಲಿಸಲು ರೆಡ್ಡಿ ಬಣ ಸಿದ್ಧ; ಆದ್ರೆ ಒಂದು ಕಂಡಿಷನ್!

ಮುಂಬರುವ ಉಪ-ಚುನಾವಣೆಯಲ್ಲಿ ವಿಜಯನಗರದಿಂದ ಆನಂದ್ ಸಿಂಗ್ ಸ್ಪರ್ಧಿಸಲಿದ್ದಾರೆ. ಆದರೆ, ಆನಂದ್ ಸಿಂಗ್‌ಗೆ ಬಳ್ಳಾರಿ ರೆಡ್ಡಿ ಬ್ರದರ್ಸ್ ಬೆಂಬಲ ಸಿಗುತ್ತಾ ಎಂಬುವುದು ಯಕ್ಷಪ್ರಶ್ನೆಯಾಗಿದೆ. ಆನಂದ್ ಸಿಂಗ್ ಬೆಂಬಲಿಸಬೇಕಾದ್ರೆ, ರೆಡ್ಡಿ ಬಣ ಪರೋಕ್ಷವಾಗಿ ಒಂದು ಕಂಡೀಷನ್ ಇಟ್ಟಿದೆ. ಏನದು? ಇಲ್ಲಿದೆ ವಿವರ... 

ಬಳ್ಳಾರಿ (ಅ.06): ಮುಂಬರುವ ಉಪ-ಚುನಾವಣೆಯಲ್ಲಿ ವಿಜಯನಗರದಿಂದ ಆನಂದ್ ಸಿಂಗ್ ಸ್ಪರ್ಧಿಸಲಿದ್ದಾರೆ. ಆದರೆ, ಆನಂದ್ ಸಿಂಗ್‌ಗೆ ಬಳ್ಳಾರಿ ರೆಡ್ಡಿ ಬ್ರದರ್ಸ್ ಬೆಂಬಲ ಸಿಗುತ್ತಾ ಎಂಬುವುದು ಯಕ್ಷಪ್ರಶ್ನೆಯಾಗಿದೆ.

ಬೈ-ಎಲೆಕ್ಷನ್‌ನಲ್ಲಿ ಆನಂದ್ ಸಿಂಗ್‌ರನ್ನು ಬೆಂಬಲಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಆದರೆ ಆನಂದ್ ಸಿಂಗ್ ಬೆಂಬಲಿಸಬೇಕಾದ್ರೆ, ರೆಡ್ಡಿ ಬಣ ಪರೋಕ್ಷವಾಗಿ ಒಂದು ಕಂಡೀಷನ್ ಇಟ್ಟಿದೆ. ಏನದು? ಇಲ್ಲಿದೆ ವಿವರ...