Asianet Suvarna News Asianet Suvarna News

ಇದೇನಿದು ಅಮಾನವೀಯತೆ : ಜಾಗಕ್ಕಾಗಿ ಹೂತ ಮಗುವಿನ ಶವ ಮತ್ತೆ ತೆಗೆಸಿದ್ರು

ಹೂತಿಟ್ಟಿದ್ದ ಮಗುವಿನ ಶವವನ್ನು ಹೊರಕ್ಕೆ ತೆಗೆದು ಅಮಾನವೀಯತೆ ಮೆರೆದರು.  ಸೆಕ್ಯೂರಿಟಿ ಗಾರ್ಡ್ ಬಂದು ಮಗು ಹೂತಿದ್ದ ಸ್ಥಳ ಗಾರ್ಮೆಂಟ್ಸ್‌ಗೆ ಸೇರಿದೆ ಎಂದು ಹೇಳಿ  ಮತ್ತೆ ಮೇಲಕ್ಕೆತ್ತಿಸಿದರು. ತುಮಕೂರು ಜಿಲ್ಲೆಯ  ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ಗೌರವಯುತವಾಗಿ ನಡೆಯಬೇಕಿದ್ದ ಅಂತ್ಯ ಸಂಸ್ಕಾರದ ವೇಳೆ ಜಾಗದ ವಿಚಾರಕ್ಕಾಗಿ  ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. 

ತುಮಕೂರು (ಮಾ.25):  ಹೂತಿಟ್ಟಿದ್ದ ಮಗುವಿನ ಶವವನ್ನು ಹೊರಕ್ಕೆ ತೆಗೆದು ಅಮಾನವೀಯತೆ ಮೆರೆದರು.  ಸೆಕ್ಯೂರಿಟಿ ಗಾರ್ಡ್ ಬಂದು ಮಗು ಹೂತಿದ್ದ ಸ್ಥಳ ಗಾರ್ಮೆಂಟ್ಸ್‌ಗೆ ಸೇರಿದೆ ಎಂದು ಹೇಳಿ  ಮತ್ತೆ ಮೇಲಕ್ಕೆತ್ತಿಸಿದರು.

ಹೂತಿದ್ದ ಹೆಣ್ಣು ಮಗುವಿನ ಶವ ಹೊರತೆಗೆದು ಅಮಾನವೀಯ ಕೃತ್ಯ ..

ತುಮಕೂರು ಜಿಲ್ಲೆಯ  ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ಗೌರವಯುತವಾಗಿ ನಡೆಯಬೇಕಿದ್ದ ಅಂತ್ಯ ಸಂಸ್ಕಾರದ ವೇಳೆ ಜಾಗದ ವಿಚಾರಕ್ಕಾಗಿ  ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ.