Asianet Suvarna News Asianet Suvarna News

ಅವನೇ  ಶ್ರೀ ಮನ್ ಪ್ರಭುಲಿಂಗ ಮೈದುನ.. ಬಿಜೆಪಿ ಸಂಸದನ ಕಾರ್ ಡ್ರೈವರ್ ಕತೆ!

ಇದೊಂದು ಅಪರಾಧದ ಸ್ಟೋರಿ.. ಇಡೀ ಗ್ರಾಮವೇ ಹೊತ್ತಿಕೊಂಡು ಉರಿದಿತ್ತು.  ಎಂಪಿ ಸಿದ್ದೇಶ್ವರ ಅವರು ಬರುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಹಾಗಾದರೆ ಇದಕ್ಕೆಲ್ಲ ಕಾರಣ ಏನು? ಕರೆಂಟ್ ತೆಗೆಯುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿರುವದಕ್ಕೆ ಕಾರಣ ಏನು?

ಚಿತ್ರದುರ್ಗ(ಡಿ. 28)  ಇದೊಂದು ಅಪರಾಧದ ಸ್ಟೋರಿ.. ಇಡೀ ಗ್ರಾಮವೇ ಹೊತ್ತಿಕೊಂಡು ಉರಿದಿತ್ತು.  ಎಂಪಿ ಸಿದ್ದೇಶ್ವರ ಅವರು ಬರುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಭತ್ತದ ಚೀಲ ಕದ್ದವ 36 ವರ್ಷದ ನಂತರ ಸಿಕ್ಕಿಬಿದ್ದ ಕತೆ!

ಹಾಗಾದರೆ ಇದಕ್ಕೆಲ್ಲ ಕಾರಣ ಏನು? ಕರೆಂಟ್ ತೆಗೆಯುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿರುವದಕ್ಕೆ ಕಾರಣ ಏನು?

Video Top Stories