Asianet Suvarna News Asianet Suvarna News

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್‌ಗೆ ಸಂಕಷ್ಟ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷಾ ವರದಿ

ಬಲವಾದ ಹೊಡೆತಗಳ ನೋವು ತಾಳಲಾರದೆ ರೇಣುಕಾಸ್ವಾಮಿ ಸಾವಿಗೀಡಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. 

First Published Jul 20, 2024, 1:54 PM IST | Last Updated Jul 20, 2024, 1:54 PM IST

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ (Renukaswamy murder case) ದರ್ಶನ್ (Darshan)ಗ್ಯಾಂಗ್‌ಗೆ ಸಂಕಷ್ಟ ಎದುರಾಗಿದ್ದು, ಇದೀಗ ಮರಣೋತ್ತರ ಪರೀಕ್ಷಾ ವರದಿ(Post mortem) ಪೊಲೀಸರ (Police) ಕೈ ಸೇರಿದೆ. 5 ಗಂಟೆ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆಯಂತೆ. ಬಲವಾದ ಹೊಡೆತಗಳ ನೋವು ತಾಳಲಾರದೆ ಸಾವಿಗೀಡಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಬಲವಾದ ಹೊಡೆತಗಳಿಂದ ದೇಹದ ಹಲವು ಮೂಳೆಗಳು ಮುರಿತವಾಗಿವೆ. ನೋವು ಹಾಗೂ ತೀವ್ರ ರಕ್ತಸ್ತ್ರಾವದಿಂದ ರೇಣುಕಾಸ್ವಾಮಿ ಸಾವಿಗೀಡಾಗಿದ್ದಾನೆ. ಹಲ್ಲೆ(Attack) ನಡೆದ ಸಂಜೆ  6.30 ರಿಂದ 7 ಗಂಟೆಯೊಳಗೆ ರೇಣುಕಾಸ್ವಾಮಿ ಸಾವಾಗಿದೆಯಂತೆ. ದರ್ಶನ್ ಗ್ಯಾಂಗ್‌ನ ಕ್ರೌರ್ಯವನ್ನು ಮರಣೋತ್ತರ ವರದಿ ಬಿಚ್ಚಿಟ್ಟಿದೆ.

ಇದನ್ನೂ ವೀಕ್ಷಿಸಿ:  ಮೈಸೂರು ಮುಡಾದಿಂದ 50:50 ಸೈಟ್ ಹಂಚಿಕೆ ಹಗರಣ: ಸಿಎಂ ಪತ್ನಿಗೆ ಬದಲಿ ಸೈಟ್ ಹಂಚಿಕೆಯಲ್ಲಿ ರೂಲ್ಸ್ ಬ್ರೇಕ್..?

Video Top Stories