Asianet Suvarna News Asianet Suvarna News

ನಾನ್‌ವೆಜ್‌ ಪ್ರಿಯರೇ ಎಚ್ಚರ: ನೀವು ತಿಂತಿರುವ ಮಟನ್‌ ಎಷ್ಟು ಸೇಫ್‌?, ಕಳಪೆ ಮಾಂಸ ಹೊಟ್ಟೆ ಸೇರ್ತಿದ್ಯಾ?

ರಾಜಸ್ಥಾನದಿಂದ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಕಳಪೆ ಮಾಂಸ ತರಲಾಗುತ್ತಿದೆ ಎಂಬ ದೂರಿನ ಮೇರೆಗೆ ಪುನಿತ್‌ ಕೆರೆಹಳ್ಳಿ ಸೇರಿದಂತೆ ಹಲವಾರು ಜನ ಏಕಾಏಕಿ ಅಲ್ಲಿ ಬಂದ ಬಾಕ್ಸ್‌ಗಳನ್ನ ತೆಗೆದು ತೋರಿಸಿ ಎಂದು ಪಟ್ಟು ಹಿಡಿದಿದ್ದರು. 

First Published Jul 27, 2024, 4:32 PM IST | Last Updated Jul 29, 2024, 3:49 PM IST

ಬೆಂಗಳೂರು(ಜು.27):  ನಿನ್ನೆ ಸಂಜೆ(ಶುಕ್ರವಾರ) ನಗರದಲ್ಲಿ ದೊಡ್ಡ ಹೈಡ್ರಾಮಾ ನಡೆದಿತ್ತು. ಹೈಡ್ರಾಮಾ ಯಾವ ಮಟ್ಟಕ್ಕಿತ್ತು ಅಂದರೆ ಜೋರು ಜೋರು ಮಾತುಗಳು, ಪೊಲೀಸರ ಎಂಟ್ರಿ, ಅಧಿಕಾರಿಗಳ ಎಂಟ್ರಿ, ಇವೆಲ್ಲವೂ ನಡೆದಿದ್ದು ಕಳಪೆ ಮಾಂಸದಿಂದ. ರಾಜಸ್ಥಾನದಿಂದ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಕಳಪೆ ಮಾಂಸ ತರಲಾಗುತ್ತಿದೆ ಎಂಬ ದೂರಿನ ಮೇರೆಗೆ ಪುನಿತ್‌ ಕೆರೆಹಳ್ಳಿ ಸೇರಿದಂತೆ ಹಲವಾರು ಜನ ಏಕಾಏಕಿ ಅಲ್ಲಿ ಬಂದ ಬಾಕ್ಸ್‌ಗಳನ್ನ ತೆಗೆದು ತೋರಿಸಿ ಎಂದಿದ್ದರು. ಆಗ ಎಂಟ್ರಿ ಕೊಟ್ಟಿದ್ದು ಅಬ್ದುಲ್‌ ರಜಾಕ್‌. ಮುದೇನಾಯ್ತು ಎಂಬುದರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ; ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರಿಂದ ಹಲ್ಲೆ! ವಕೀಲ ಹೇಳಿದ್ದೇನು?

Video Top Stories