Asianet Suvarna News Asianet Suvarna News

ದಾವಣಗೆರೆಯ ನಿದ್ದೆಗೆಡಿಸಿದ ಬೆಳ್ಳುಳ್ಳಿ ವ್ಯಾಪಾರಿ..!

ನಗರದೆಲ್ಲೆಲ್ಲಾ ಓಡಾಡಿ ಬೆಳ್ಳುಳ್ಳಿ ಮಾರಾಟ ಮಾಡಿದ್ದ ವ್ಯಕ್ತಿಗೆ ಇದೀಗ ಕೊರೋನಾ ಸೋಂಕು ದೃಢಪಟ್ಟಿದೆ. ಇದೀಗ ದಾವಣಗೆರೆ ಜಿಲ್ಲಾಡಳಿತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

ದಾವಣಗೆರೆ(ಮೇ.15): ಕೊರೋನಾ ವೈರಸ್‌ನಿಂದಾಗಿ ಈಗಾಗಲೇ ಬೆಚ್ಚಿಬಿದ್ದಿರುವ ದಾವಣಗೆರೆ ಜಿಲ್ಲೆಗೆ ಇದೀಗ ಬೆಳ್ಳುಳ್ಳಿ ವ್ಯಾಪಾರಿ ಕಂಟಕಪ್ರಾಯವಾಗಿ ಪರಿಣಮಿಸಿದ್ದಾನೆ. 976ನೇ ಸೋಂಕಿತ ಇದೀಗ ಬೆಣ್ಣೆ ನಗರಿಯ ಮಂದಿಉ ನಿದ್ದೆ ಕದ್ದಿದ್ದಾನೆ.

ಹೌದು,  ನಗರದೆಲ್ಲೆಲ್ಲಾ ಓಡಾಡಿ ಬೆಳ್ಳುಳ್ಳಿ ಮಾರಾಟ ಮಾಡಿದ್ದ ವ್ಯಕ್ತಿಗೆ ಇದೀಗ ಕೊರೋನಾ ಸೋಂಕು ದೃಢಪಟ್ಟಿದೆ. ಇದೀಗ ದಾವಣಗೆರೆ ಜಿಲ್ಲಾಡಳಿತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಶಿವಾಜಿನಗರದಲ್ಲಿ ಕೊರೋನಾ ರಣಕೇಕೆ; ಮತ್ತೆ 11 ಜನರಿಗೆ ಕೋವಿಡ್ 19 ಪಾಸಿಟಿವ್..!

ದಾವಣಗೆರೆಯ ಹಲವು ವಾರ್ಡ್‌ಗಳ್ಲಲಿ ಓಡಾಡಿ ಬೆಳ್ಳುಳ್ಳಿ ಮಾರಾಟ ನಡೆಸಿದ್ದನು. ಈಗ ಆತನಿಂದ ಬೆಳ್ಳುಳ್ಳಿ ಖರೀದಿಸಿದವರಲ್ಲಿ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.