Asianet Suvarna News Asianet Suvarna News

ಗೌರಿಬಿದನೂರು ಸ್ತಬ್ಧ; ಹೊರಬಂದವರಿಗೆ ಪೊಲೀಸರಿಂದ 'ವಿಶೇಷ' ಅಸ್ತ್ರ!

  • ಕೊರೊನಾ ಹಾಟ್ ಸ್ಪಾಟ್ ಗೌರಿಬಿದನೂರು, ಸ್ಥಬ್ದಗೊಂಡಿದೆ ಇಡೀ ನಗರ
  • ಜನರಿಗೆ ಅರಿವು ಮೂಡಿಸಲು ಪೊಲೀಸರಿಂದ ವಿಭಿನ್ನ ಪ್ರಯತ್ನ
  • ಹೆಲ್ತ್ ವಾರಿಯರ್ಸ್ ಪೇಂಟಿಗ್ಸ್ ಹಾಕಿ ಜನರಿಗೆ ಮನವರಿಕೆ

ಚಿಕ್ಕಬಳ್ಳಾಪುರ (ಏ.16): ಕೊರೊನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಗೌರಿಬಿದನೂರು ಸಂಪೂರ್ಣ ಸ್ಥಬ್ದಗೊಂಡಿದೆ. ಜನರಿಗೆ ಅರಿವು ಮೂಡಿಸಲು ಪೊಲೀಸರಿಂದ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೆಲ್ತ್ ವಾರಿಯರ್ಸ್ ಪೇಂಟಿಗ್ಸ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಇಲ್ಲಿನ ಪೊಲೀಸರು. ಈ ಬಗ್ಗೆ ನಮ್ಮ ಪ್ರತಿನಿಧಿ ರವಿಕುಮಾರ್ ವಾಕ್ ಥ್ರೂ ನಡೆಸಿದ್ದಾರೆ ಬನ್ನಿ ನೋಡೋಣ ಬನ್ನಿ...

ಇದನ್ನೂ ನೋಡಿ | ಜಲನೇತಿ ಮಾಡಿದರೆ ಬರೋಲ್ಲ ಕೊರೋನಾ

COVID19: ಸ್ವಸಹಾಯ ಗುಂಪುಗಳಿಂದ ಮಾಸ್ಕ್ ತಯಾರಿ

Video Top Stories