Asianet Suvarna News Asianet Suvarna News

ಕುಮಾರಸ್ವಾಮಿ ನೆನೆಸಿಕೊಂಡು ಹೊಗಳಿದರು ಸಚಿವ ಸೋಮಣ್ಣ

ಸದಾ ರಾಜಕೀಯ ಗುಂಗಿನಲ್ಲಿರುವ ಸಚಿವ ವಿ. ಸೋಮಣ್ಣ! ರಾಜ್ಯೋತ್ಸವ ಭಾಷಣದಲ್ಲೂ ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ. ಕನ್ನಡ ದಿಗ್ಗಜರ ಬಗ್ಗೆ ಸೋಮಣ್ಣ ಮಾತನಾಡಿದ್ದಾರೆ. 

ಕೊಡಗು (ನ.01):  ಸದಾ ರಾಜಕೀಯ ಗುಂಗಿನಲ್ಲಿರುವ ಸಚಿವ ವಿ. ಸೋಮಣ್ಣ! ರಾಜ್ಯೋತ್ಸವ ಭಾಷಣದಲ್ಲೂ ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ. 

ಆರ್‌.ಆರ್‌.ನಗರ ಉಪಚುನಾವಣೆ: ಮುನಿರತ್ನ ಪರ ಸಚಿವ ಸೋಮಣ್ಣ ಪ್ರಚಾರ
ಹಳೆಗನ್ನಡ ಕವಿ ಪುಂಗವರ ಸಾಲಿನಲ್ಲಿ ಕುಮಾರಸ್ವಾಮಿ ಹೆಸರು ಉಲ್ಲೇಖ ಮಾಡಿದ್ದಾರೆ. 

Video Top Stories