Asianet Suvarna News Asianet Suvarna News

HDK VS ಸುಮಲತಾ; ಅಕ್ರಮ ಗಣಿಗಾರಿಕೆ ವಿರುದ್ಧ ರೆಬಲ್ ಸಂಸದೆ ಸಮರ

* ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ವಾರ್
* ಅಕ್ರಮ ಗಣಿಗಾರಿಕೆ ವಿರುದ್ಧ ಅಖಾಡಕ್ಕೆ ಇಳಿದ ಸುಮಲತಾ
* ಮಂಡ್ಯ ಜಿಲ್ಲಾ ಪ್ರವಾಸ ಮಾಡಲಿರುವ ಸುಮಲತಾ

First Published Jul 6, 2021, 6:42 PM IST | Last Updated Jul 6, 2021, 6:42 PM IST

ಮಂಡ್ಯ(ಜು.  06)  ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಶುರುವಾಗಿದ್ದ ಕೆಆರ್ ಎಸ್ ಕದನ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.  ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಸಮರ ಸಾರಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸುಮಲತಾ ವಿರುದ್ಧ ಕುಮಾರಸ್ವಾಮಿ ಆಡಿಯೋ ಅಸ್ತ್ರ

ಅಕ್ರಮ ಗಣಿಗಾರಿಕೆ ದೂರುಗಳು ಕೇಳಿಬಂದಿರುವ  ಪ್ರದೇಶಗಳಿಗೆ ಸುಮಲತಾ ಭೇಟಿ ನೀಡಿಲಿದ್ದಾರೆ. ಜುಲೈಏಳರಿಂದ ಕಾರ್ಯಾಚರಣೆ ಆರಂಭಿಸಲಿದ್ದಾರೆ.