Asianet Suvarna News Asianet Suvarna News

ಬಂದ್‌ನಿಂದ ಮಡಿಕೇರಿಯಲ್ಲಿ ಪ್ರವಾಸೋದ್ಯಮಕ್ಕೆ ಪೆಟ್ಟು

ಮಡಿಕೇರಿಯಲ್ಲಿ (Madikeri)ಬಂದ್‌ನಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ನವರಾತ್ರಿ ಹಿನ್ನೆಲೆ ಅ.17ರ ತನಕ ಮಡಿಕೇರಿಯ ರಾಜಸೀಟ್ ಸೇರಿ ಇತರ ಎರಡು ಪ್ರಮುಖ ಪ್ರವಾಸಿ ತಾಣಗಳು ಬಂದ್ ಇರಲಿವೆ. ಈ ಕಾರಣದಿಂದ ಇತರ ಪ್ರವಾಸೋದ್ಯಮ ಸ್ಥಳಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ಕೊಡಗು(ಅ.11): ಮಡಿಕೇರಿಯಲ್ಲಿ (Madikeri)ಬಂದ್‌ನಿಂದಾಗಿ ಪ್ರವಾಸೋದ್ಯಮಕ್ಕೆ(Tourism) ಹೊಡೆತ ಬಿದ್ದಿದೆ. ನವರಾತ್ರಿ ಹಿನ್ನೆಲೆ ಅ.17ರ ತನಕ ಮಡಿಕೇರಿಯ ರಾಜಸೀಟ್ ಸೇರಿ ಇತರ ಎರಡು ಪ್ರಮುಖ ಪ್ರವಾಸಿ ತಾಣಗಳು ಬಂದ್ ಇರಲಿವೆ. ಈ ಕಾರಣದಿಂದ ಇತರ ಪ್ರವಾಸೋದ್ಯಮ ಸ್ಥಳಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ಗಂಗಾವತಿ: ಪ್ರವಾಸಿಗರಿಗೆ ಕುದರೆ ಸವಾರಿ ಮೂಲಕ ವೀಕ್ಷಣೆಗೆ ಚಿಂತನೆ

ಕೊಡಗಿನಲ್ಲಿ ಎಲ್ಲ ಟೂರಿಸಂ ಬಂದ್ ಎಂಬ ಗೊಂದಲವಿರುವ ಕಾರಣ ಪ್ರವಾಸಿಗರ ಸಂಖ್ಯೆ ಭಾರೀ ಕಮ್ಮಿಯಾಗಿದೆ. ಕೆಲವೇ ಕೆಲವು ಪ್ರವಾಸಿ ತಾಣ ಬಂದ್ ಆಗಿದ್ದರೂ ಬಹಳಷ್ಟು ಜನರಲ್ಲಿ ಗೊಂದಲ ಇರುವ ಕಾರಣ ಭೇಟಿ ನೀಡುವ ಜನರ ಸಂಖ್ಯೆ ಭಾರೀ ಕಮ್ಮಿ ಇದೆ.

Video Top Stories