Asianet Suvarna News Asianet Suvarna News

'ಪ್ರವಾಹದ ನಂತರ ಊರಿಗೆ ಬರ್ತೀರಾ'? ನೆರೆ ವೀಕ್ಷಣೆಗೆ ಬಂದ ಶಾಸಕರಿಗೆ ಗ್ರಾಮಸ್ಥರ ತರಾಟೆ

ಮಳೆ ಪ್ರವಾಹದಿಂದ ಕಲ್ಬುರ್ಗಿ ಜನತೆ ತತ್ತರಿಸಿದೆ. ಇರೋದಕ್ಕೆ ಮನೆ ಇಲ್ಲದೇ ಬಹಳಷ್ಟು ಜನ ಪರದಾಡುತ್ತಿದ್ದಾರೆ. ಬೆಳೆದ ಬೆಳೆ ನಾಶವಾಗಿದೆ. ಚಿಂಚೋಣಿ ಶಾಸಕ ಅವಿನಾಶ್ ಜಾಧವ್ ಸ್ಥಳಕ್ಕೆ ಭೇಟಿ ನೀಡಿದಾಗ, ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಬೆಂಗಳೂರು (ಅ. 16): ಮಳೆ ಪ್ರವಾಹದಿಂದ ಕಲ್ಬುರ್ಗಿ ಜನತೆ ತತ್ತರಿಸಿದೆ. ಇರೋದಕ್ಕೆ ಮನೆ ಇಲ್ಲದೇ ಬಹಳಷ್ಟು ಜನ ಪರದಾಡುತ್ತಿದ್ದಾರೆ. ಬೆಳೆದ ಬೆಳೆ ನಾಶವಾಗಿದೆ.  ಕೆಲವರು ತಮ್ಮ ಮನೆ ಬಿಟ್ಟು ಬರಲು ತಯಾರಿಲ್ಲ. ಪರಿಸ್ಥಿತಿ ಅವಲೋಕನೆಗೆ ಅಧಿಕಾರಿಗಳು ಬಂದಾಗ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಂಚೋಣಿ ಶಾಸಕ ಅವಿನಾಶ್ ಜಾಧವ್ ಸ್ಥಳಕ್ಕೆ ಭೇಟಿ ನೀಡಿದಾಗ, ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಬೀಳುವ ಸ್ಥಿತಿಯಲ್ಲಿದೆ ಮನೆ; ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಪರದಾಟ

 

Video Top Stories