Asianet Suvarna News Asianet Suvarna News

ತಾಲಿಬಾನ್ ನರಕದಿಂದ ಬಂದ ಪ್ರಸಾದ್ ಆನಂದ್ ಮನೆಗೆ ಖಾದರ್ ಭೇಟಿ

ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ.  
 
ಅಲ್ಲಿಂದ ವಾಪಸಾದ ಅಕೌಂಟೆಂಟ್ ಪ್ರಸಾದ್ ಆನಂದ್ ತನ್ನ ಅನುಭವ ಹಂಚಿಕೊಂಡಿದ್ದಾರೆ. ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದ್ದಾರೆ.  ಅವರ ಮನೆಗೆ ಮಾಜಿ ಸಚಿವ ಯುಟಿ ಖಾದರ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.  

ಮಂಗಳೂರು (ಆ.24): ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ.  

ಫೈರಿಂಗ್ ಆಗುತ್ತಿದ್ದುದ್ದನ್ನು ಕಣ್ಣಾರೆ ನೋಡಿದ ಅನುಭವ ಬಿಚ್ಚಿಟ್ಟ ಕನ್ನಡಿಗ
 
ಅಲ್ಲಿಂದ ವಾಪಸಾದ ಅಕೌಂಟೆಂಟ್ ಪ್ರಸಾದ್ ಆನಂದ್ ತನ್ನ ಅನುಭವ ಹಂಚಿಕೊಂಡಿದ್ದಾರೆ. ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದ್ದಾರೆ.  ಅವರ ಮನೆಗೆ ಮಾಜಿ ಸಚಿವ ಯುಟಿ ಖಾದರ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.