Asianet Suvarna News Asianet Suvarna News

ಬಾಗಲಕೋಟೆ: ನೇಕಾರರ ದಿನಸಿ ಕಿಟ್‌ ಖರೀದಿ ಟೆಂಡರ್‌ನಲ್ಲಿ ಗೋಲ್‌ಮಾಲ್‌

ರಬಕವಿ-ಬನಹಟ್ಟಿ ನಗರಸಭೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಮಾಜಿ ಸಚಿವೆ ಉಮಾಶ್ರೀ|ಕೇಸ್‌ ಹಾಸಿಕೊಳ್ಳೋರು ನೀವೆ, ಜೈಲಿಗೆ ಹೋಗೋರು ನೀವೆ ಎಂದು ಜನಪ್ರತಿನಿಧಿಗಳ ಮಾತು ಕೇಳಿ ಅವ್ಯವಹಾರ ಮಾಡಿದರೆ ಸಸ್ಪೆಂಡ್‌ ಅಗುತ್ತೀರಿ ಎಂದ ಮಾಜಿ ಸಚಿವೆ| 

ಬಾಗಲಕೋಟೆ(ಜೂ.10): ನೇಕಾರರಿಗಾಗಿ ಖರೀದಿ ಮಾಡಿರುವ ದಿನಸಿ ಕಿಟ್‌ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಗಂಭೀರವಾದ ಆರೋಪವೊಂದನ್ನ ಮಾಡಿದ್ದಾರೆ. ಜಿಲ್ಲೆಯ ರಬಕವಿ-ಬನಹಟ್ಟಿ ನಗರಸಭೆಯ ಕಚೇರಿಯಲ್ಲಿ ಅಧಿಕಾರಿಗಳನ್ನ ಉಮಾಶ್ರೀ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾದಗಿರಿ: ಆರೋಗ್ಯ ಸಚಿವರೇ ಇಲ್ನೋಡಿ, ಇದು ಮನುಷ್ಯರು ತಿನ್ನೋ ಊಟಾನಾ..?

ಕೇಸ್‌ ಹಾಸಿಕೊಳ್ಳೋರು ನೀವೆ, ಜೈಲಿಗೆ ಹೋಗೋರು ನೀವೆ ಎಂದು ಜನಪ್ರತಿನಿಧಿಗಳ ಮಾತು ಕೇಳಿ ಅವ್ಯವಹಾರ ಮಾಡಿದರೆ ಸಸ್ಪೆಂಡ್‌ ಅಗುತ್ತೀರಿ ಎಂದು ನಗರಸಭೆ ಅಯುಕ್ತರು ಹಾಗೂ ಎಇಇಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 
 

Video Top Stories