Asianet Suvarna News Asianet Suvarna News

ಭೀಮೆಯಲ್ಲಿ ಮುಳುಗಿದ ಗ್ರಾಮ; ಗಂಟುಮೂಟೆ ಸಮೇತ ಊರು ಬಿಡ್ತಿದ್ದಾರೆ ಗ್ರಾಮಸ್ಥರು

ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಕಲಬುರ್ಗಿ ಜೇವರ್ಗಿಯ ಮಂದರವಾಡಿ ಗ್ರಾಮ ಸಂಪೂರ್ಣ ನಡುಗುಡ್ಡೆಯಾಗಿದೆ.

ಬೆಂಗಳೂರು (ಅ. 19): ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಕಲಬುರ್ಗಿ ಜೇವರ್ಗಿಯ ಮಂದರವಾಡಿ ಗ್ರಾಮ ಸಂಪೂರ್ಣ ನಡುಗುಡ್ಡೆಯಾಗಿದೆ. ಈ ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆ ಮುಳುಗಡೆಯಾಗಿದೆ. ಕೆಲವರು ಗಂಟು ಮೂಟೆ ಸಮೇತ ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಇವರ ಬದುಕು ನೀರುಪಾಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. 

ನೆರೆ ಸಂತ್ರಸ್ತರಿಗೆ ಕಿಚ್ಚ ನೆರವು: ಶ್ರಮಜೀವಿಗಳ ಜೊತೆ ನಿಂತ ಸುದೀಪ್