Asianet Suvarna News Asianet Suvarna News

ಹಾಲು ಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ, ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು

- ರೈತರಿಂದ ಹಾಲು ಕೊಂಡುಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ

- ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಘಟನೆ

- ಬೆಳಗ್ಗೆ, ಸಂಜೆ ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು

ಚಿಕ್ಕಮಗಳೂರು (ಜೂ. 02):  ರೈತರಿಂದ ಹಾಲು ಕೊಂಡುಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ, ಬೆಳಗ್ಗೆ, ಸಂಜೆ ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು,ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದ ಘಟನೆ ಇದು. 

ಕೋವಿಡ್ ಸಂಕಟದೊಂದಿಗೆ ಹವಾಮಾನ ವೈಪರಿತ್ಯ, ಕಷ್ಟ-ನಷ್ಟದೊಂದಿಗೆ ಮೀನುಗಾರಿಕಾ ಋತು ಅಂತ್ಯ

'ನೀವು ನಮ್ಮ ಡೈರಿಯಲ್ಲಿ ಫೀಡ್ ತೆಗೆದುಕೊಳ್ಳಲ್ಲ, ಹಾಗಾಗಿ ಹಾಲು ಬೇಡ' ಡೈರಿಯವರು ರೈತರಿಗೆ ಹೇಳುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.  ಲೋನ್ ಕಟ್ಟಬೇಕು, ಹಸುವಿಗೆ ಫೀಡ್ ತರಬೇಕು, ಕೂಲಿಯೂ ಇಲ್ಲ ಜೀವನ ಕಷ್ಟವಾಗಿದೆ' ರೈತರ ಅಳಲು ತೋಡಿಕೊಂಡಿದ್ದಾರೆ.