Asianet Suvarna News Asianet Suvarna News

ಚಿಕ್ಕಮಗಳೂರು: ಹುಯಿಗೇರಿ ಸಮೀಪ ಉಲಿಗೆ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ, ಸ್ಥಳೀಯರಲ್ಲಿ ಆತಂಕ

ಧಾರಾಕಾರ ಮಳೆಯಿಂದ ಕಾಫೀ ನಾಡು ತತ್ತರಿಸಿದೆ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನು ಇಲ್ಲಿನ ಹುಯಿಗೇರಿ ಸಮೀಪ ಉಲಿಗೆ ಹೊಳೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. 

First Published Jul 17, 2022, 4:05 PM IST | Last Updated Jul 17, 2022, 4:04 PM IST

ಚಿಕ್ಕಮಗಳೂರು (ಜು. 17): ಧಾರಾಕಾರ ಮಳೆಯಿಂದ ಕಾಫೀ ನಾಡು ತತ್ತರಿಸಿದೆ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನು ಇಲ್ಲಿನ ಹುಯಿಗೇರಿ ಸಮೀಪ ಉಲಿಗೆ ಹೊಳೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆದಿದೆ. ಇದರಿಂದ ಜನರಲ್ಲಿ ಭಯ ಕೂಡಾ ಉಂಟಾಗಿದೆ. 

ಶೃಂಗೇರಿ: ಭಾರೀ ಮಳೆಗೆ ನೇರಳೆಕೊಡಿಗೆ ಬಳಿ ಕೊಚ್ಚಿ ಹೋದ ರಸ್ತೆ

Video Top Stories