Asianet Suvarna News Asianet Suvarna News

ಕ್ರೆಡಿಟ್‌ ಪಾಲಿಟಿಕ್ಸ್‌ಗಾಗಿ ಉದ್ಘಾಟನೆಯಾಗದೇ ಉಳಿದ ಅಂಬೇಡ್ಕರ್ ಭವನ, ಎಚ್ಚರಿಸಿದ BIG 3

ಅಂಬೇಡ್ಕರ್ ಭವನ ಉದ್ಘಾಟನೆ ವಿಚಾರವಾಗಿ ಸಚಿವ ಶ್ರೀರಾಮುಲು ಹಾಗೂ ನಾಗೇಂದ್ರ ನಡುವೆ ರಾಜಕೀಯ ಪ್ರತಿಷ್ಠೆಗೆ ಕಾರಣೆವಾಗಿದೆ. ಆದ್ರೆ, ಈ ಇಬ್ಬರ ನಡುವಿನ ಜಿದ್ದಿಗೆ ಅಂಬೇಡ್ಕರ್‌ ಭವನ ಉದ್ಘಾಟನೆಯಾಗದೇ ಹಾಗೇ ಉಳಿದಿದೆ. 

ಬಳ್ಳಾರಿ, ( ಮೇ.10): ರಾಜಕೀಯ...ರಾಜಕೀಯ...ಎಲ್ಲದರಲ್ಲೂ ರಾಜಕೀಯ...ನಾಯಕರ ಒಣ ರಾಜಕೀಯಕ್ಕೆ ಜನರ ಸ್ಥಿತಿ ಅಯೋಮಯ..  ಅಂಬೇಡ್ಕರ್ ಭವನ ಉದ್ಘಾಟನೆ ವಿಚಾರವಾಗಿ ಸಚಿವ ಶ್ರೀರಾಮುಲು ಹಾಗೂ ನಾಗೇಂದ್ರ ನಡುವೆ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ.

Big3 Impact:ವೃದ್ಧ ಸಹೋದರಿಯರಿಗೆ ಸಿಕ್ತು ಸೂರು, ಹೊಸ ಮನೆ ನೋಡಿ ಭಾವುಕರಾದ ಅಜ್ಜಿಯರು!

ಇದರಿಂದ ಅಂಬೇಡ್ಕರ್ ಭವನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಜಿದ್ದಿಗೆ ಅಂಬೇಡ್ಕರ್‌ ಭವನ ಉದ್ಘಾಟನೆಯಾಗದೇ ಹಾಗೇ ಉಳಿದಿದೆ. ಇದಕ್ಕೆ ಬಿಗ್ 3 ಎಚ್ಚರಿಕೆ ನೀಡಿದೆ.