Asianet Suvarna News Asianet Suvarna News

ಮಾಜಿ ನಗರಸಭಾ ಉಪಾಧ್ಯಕ್ಷೆಯನ್ನು ಕಚ್ಚಿ ಕೊಂದು ಹಾಕಿದ ಕರಡಿ, ಇಲ್ಲಿದೆ ವಿಡಿಯೋ

ರಾಮನಗರದಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ. ಮಾಜಿ ನಗರಸಭಾ ಉಪಾಧ್ಯಕ್ಷೆ ಸಾಕಮ್ಮ ಮೇಲೆ ಕರಡಿ ದಾಳಿ ಮಾಡಿ ಕೊಂದು ಹಾಕಿದೆ.

First Published May 27, 2020, 9:39 PM IST | Last Updated May 27, 2020, 9:39 PM IST

ಬೆಂಗಳೂರು(ಮೇ 27): ರಾಮನಗರದಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ. ಮಾಜಿ ನಗರಸಭಾ ಉಪಾಧ್ಯಕ್ಷೆ ಸಾಕಮ್ಮ ಮೇಲೆ ಕರಡಿ ದಾಳಿ ಮಾಡಿದೆ.  ರಾಜ್ಯದ ಹಲವು ಭಾಗಗಳಲ್ಲಿ ಹುಲಿ, ಚಿರತೆ ದಾಳಿಯ ಬಗ್ಗೆ ಸುದ್ದಿ ಕೇಳಿ ಬರುತ್ತಿದ್ದರೆ ರಾಮನಗರದಲ್ಲಿ ಕರಡಿ ದಾಳಿ ಹೆಚ್ಚಾಗುತ್ತಲೇ ಇದೆ.

ಲಾಕ್‌ಡೌನ್: 300ರಷ್ಟು ಪ್ರೀ ಸ್ಕೂಲ್ ಕ್ಲೋಸ್, ಇನ್ನು ಕೆಲವು ಮಾರಾಟಕ್ಕೆ..!

ಮುಂಜಾನೆ ಮನೆಯಿಂದ ಹೊರ ಬರುತ್ತಿದ್ದಂತೆಯೇ ಕರಡಿ ದಾಳಿ ಮಾಡಿದೆ. ಸಾಕಮ್ಮ ಅವರ ಮುಖಕ್ಕೆ ಕಚ್ಚಿ ಗಾಯ ಮಾಡಿ ಕೊಂದು ಹಾಕಿದೆ. ಕರಡಿ ಓಡಾಡುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.