Asianet Suvarna News Asianet Suvarna News

ಸಿಎಂ ರೇಸ್‌ನಲ್ಲಿ ಅಚ್ಚರಿ ಹೆಸರುಗಳು, ಕುಸಿದ KRS ಗೋಡೆ

* ಮಂತ್ರಿ ಸ್ಥಾನ ಹೋದ್ರೆ ಗೂಟ ಹೋಯ್ತು ಅಂದುಕೊಳ್ಳುತ್ತೇನೆ' ಈಶ್ವರಪ್ಪ
* ಬಿಎಸ್‌ ಯಡಿಯೂರಪ್ಪ ಅವರಿಂದ ರಾಜೀನಾಮೆ ಸಲ್ಲಿಕೆಯಾಗಲಿದೆಯಾ? 
* ಬಿಎಸ್‌ವೈ ಹೋದರೆ ಯಾರಾಗಲಿದ್ದಾರೆ ಮುಂದಿನ ಸಿಎಂ?

ಬೆಂಗಳೂರು(ಜು. 19)  ಇಡೀ ದಿನದ ಸುದ್ದಿಗಳ ಕಂಪ್ಲೀಟ್ ಪ್ಯಾಕೇಜ್. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆದ ನಂತರ ಒಂದಾದ ಮೇಲೊಂದು ಬೆಳವಣಿಗೆ ನಡೆಯಿತು.

ಬಿಎಸ್‌ವೈ ಬದಲಾಯಿಸಿದರೆ ದೊಡ್ಡ ಹೊಡೆತ; ರಂಭಾಪುರಿ ಶ್ರೀ ಎಚ್ಚರಿಕೆ

ಸಂಸದೆ ಸುಮಲತಾ ಮತ್ತು ಜೆಡಿಎಸ್ ನಡುವೆ ಎದ್ದಿರುವ ಕೆಆರ್ ಎಸ್ ಕದನ ಒಂದು ಹಂತಕ್ಕೆ ಅಂತ್ಯವಾಗಿದ್ದರೆ ಕೆಆರ್‌ ಎಸ್ ಗೋಡೆಯ ಕಲ್ಲು ಕುಸಿದಿರುವುದು ಆತಂಕ ತಂದಿದೆ.