Asianet Suvarna News Asianet Suvarna News

ಶಂತನು ಮಹಾರಾಜನ ಬಿಟ್ಟು ಹೊರಟ ಗಂಗಾ ಮಾತೆ

* ಮಹಾಭಾರತದ ಕತೆ ವಿವರಿಸುವ ಸ್ವಾಮೀಜಿಗಳು
* ಮಹಾರಾಜನನ್ನು ಬಿಟ್ಟು ಹೊರಟ ಗಂಗಾ ಮಾತೆ
* ನನ್ನ ಕುಲ ಗೋತ್ರ ಪ್ರಶ್ನೆ ಮಾಡಿದ್ದಕ್ಕೆ ನಿನ್ನ ಬಿಟ್ಟು ಹೋಗುತ್ತಿದ್ದೇನೆ

ಶಂತನು ರಾಜನು ಗಂಟು ಮುಖ ಹಾಕಿಕೊಂಡು ಬೈಯುತ್ತಾನೆ. ಗಂಗೆ ಮಾತ್ರ ಹಸನ್ಮುಖಿಯಾಗಿದ್ದಳು. ಮಹಾರಾಜ ನಾನು ನಿನ್ನ ಈ ಮಗುವನ್ನು ಕೊಲ್ಲುವುದಿಲ್ಲ ಎಂದು ಹೇಳುತ್ತಾಳೆ. ನನ್ನ ಕುಲ ಗೋತ್ರ ಪ್ರಶ್ನೆ ಮಾಡಿದ್ದಕ್ಕೆ ನನ್ನ-ನಿನ್ನ ಸಂಬಂಧ ಇಲ್ಲಿಗೆ ಕೊನೆಯಾಗುತ್ತದೆ ಎಂದು ಹೇಳುತ್ತಾಳೆ.

ಶಲ್ಯನ ಸಾವಾಗಿದ್ದು ಹೇಗೆ? 

ನಿನ್ನ ಸಮಾಗಮದಿಂದ ಹುಟ್ಟಿದ ಮಕ್ಕಳು ಸಾಮಾನ್ಯರಲ್ಲ. ಋಷಿಗಳ ಶಾಪದಿಂದ ಅವರು ಮಾನವರಾಗಿ ಜನ್ಮ ಪಡೆದಿದ್ದಾರೆ ಎಂದು ಗಂಗಾ ಮಾತೆ ಹೇಳುತ್ತ ಹೋಗುತ್ತಾಳೆ.  ಮಹಾಭಾರತದ ಮುಂದಿನ ಕತೆ ಏನು? 

Video Top Stories