Asianet Suvarna News Asianet Suvarna News

ಡೆಡ್ಲಿ ಮನೋಜ..  ರುಂಡ-ಮುಂಡ ಬೇರೆಯಾಗುವವರೆಗೂ ಕೊಚ್ಚುತ್ತಲೇ ಇದ್ದ!

ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ಭೀಕರ ಕೊಲೆ/ ಮಚ್ಚಿನಿಂದ ಕೊಚ್ಚಿದ ಯುವಕ/ ಹತ್ಯೆಯಾದರೂ ಆರದ ಸಿಟ್ಟು/ ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯ/ ವೈಯಕ್ತಿಕ ದ್ವೇಷಕ್ಕೆ ಈ ಕೊಲೆ

ಹೊಸಪೇಟೆ/ ವಿಜಯನಗರ (ಮಾ. 07) ಒಂದು ಡೆಡ್ಲಿ ಮರ್ಡರ್ ಕಹಾನಿ. ಕೋರ್ಟ್ ಆವರಣದಲ್ಲಿಯೇ ಭೀಕರ ಕೊಲೆ. ದೊಡ್ಡಪ್ಪನ ಕತ್ತನ್ನೇ ಮಗ ಕೊಚ್ಚಿ ಹಾಕಿದ್ದ. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರತೆಯಾಗಿತ್ತು. ಡೆಡ್ಲಿ  ಮನೋಜ..

ಸರಸಕ್ಕೆ ಅಡ್ಡಿಯಾದ ಮಗನನ್ನೇ ಕೊಲ್ಲಿಸಿದ ತಾಯಿ

ಹತ್ತು ಸಾರಿ ವಕೀಲರನ್ನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ಮನೋಜ ಕೊಚ್ಚಿದ್ದಾನೆ. ವಕೀಲ ಡಾ. ತಾರಿಹಳ್ಳಿ ವೆಂಕಟೇಶ್ (48) ಅವರನ್ನು ಅವರ ಮನೆ ಪಕ್ಕವೇ ವಾಸವಿದ್ದ ತಾರಿಹಳ್ಳಿ ಮನೋಜ್ (22) ಹತ್ಯೆ ಮಾಡಿದ್ದು ಕಂಪ್ಲೀಟ್ ಸ್ಟೋರಿ ಇಲ್ಲಿದೆ. 

 

Video Top Stories