Asianet Suvarna News Asianet Suvarna News

ಹೊಸಪೇಟೆ ಕೋರ್ಟ್ ಆವರಣದಲ್ಲೇ ಲಾಯರ್ ಬರ್ಬರ ಹತ್ಯೆ, ಸತ್ತರೂ ಕೊಚ್ಚುತ್ತಲೇ ಇದ್ದ!

ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ಭೀಕರ ಕೊಲೆ/ ಮಚ್ಚಿನಿಂದ ಕೊಚ್ಚಿದ ಯುವಕ/ ಹತ್ಯೆಯಾದರೂ ಆರದ ಸಿಟ್ಟು/ ಸಿಸಿಟಿವಿ ದೃಶ್ಯಾವಳಿ ಲಭ್ಯ/ ವ್ಯಯಕ್ತಿಕ ದ್ವೇಷ ಕಾರಣ

ಹೊಸಪೇಟೆ/ ವಿಜಯನಗರ (ಮಾ. 01) ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಶನಿವಾರ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

ದೊಡ್ಡವರ ಅಫೇರ್‌ ಗೆ ಬಲಿಯಾಯಿತು ಸಣ್ಣವರ ಜೀವ

ಹತ್ತು ಸಾರಿ ವಕೀಲರನ್ನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ಕೊಚ್ಚಿದ್ದಾನೆ. ವಕೀಲ ಡಾ. ತಾರಿಹಳ್ಳಿ ವೆಂಕಟೇಶ್ (48) ಅವರನ್ನು ಅವರ ಮನೆ ಪಕ್ಕವೇ ವಾಸವಿದ್ದ ತಾರಿಹಳ್ಳಿ ಮನೋಜ್ (22) ಹತ್ಯೆ ಮಾಡಿದ್ದಾನೆ. 

Video Top Stories