Asianet Suvarna News Asianet Suvarna News

ಬಾಗಲಕೋಟೆ; ಅನುಮಾನದ ಹುಳ, ಪತ್ನಿ ಮೇಲಿನ ಸಂಶಯ ಮಾಡಿಸಿದ ಕೊಲೆ

ಅನುಮಾನದ ಗೆದ್ದಲು/ ಕುಡುಕ ಗಂಡನ ಕ್ರೌರ್ಯ/ ಮಧ್ಯರಸ್ತೆಯಲ್ಲೇ ಇರಿದಿದ್ದ/  ನಡುರಸ್ತೆಯಲ್ಲೇ ಘೋರ ಘಟನೆ/ ಕುಡಿತದ ಚಟ ಸೇರಿಕೊಂಡರೆ ಬದುಕು ನರಕ

ಬಾಗಲಕೋಟೆ(ಏ. 28)  ಅನುಮಾನ ಎನ್ನುವುದು ಗೆದ್ದಲು ಇದ್ದಂತೆ, ಇಡೀ ಜೀವನವನ್ನೇ ನಾಶ ಮಾಡುತ್ತದೆ. ಅದರ ಜತೆ ಕುಡಿತದ ಚಟ ಸೇರಿಕೊಂಡರೆ ಬದುಕು ನರಕ.

ಹೆಂಡತಿ ತಂಗಿಯೊಂದಿಗೆ ಕುಚ್ ಕುಚ್.. ಮುಂದೆ ಮಾಡಿದ್ದೇನು?

ಕುಡುಕ ಗಂಡ, ತಲೆತುಂಬ ಅನುಮಾನ, ನಡು ರಸ್ತೆಯಲ್ಲಿ ಕಿತ್ತಾಟ.. ಇರಿದು ಕೊಂದ..ತಾಯಿ-ಮಗನಂತೆ ಇದ್ದವರನ್ನು ಅನುಮಾನಿಸಿದ್ದ. ಒಂದು ಅನುಮಾನ.. ಒಂದು ಕೊಲೆ..

 

Video Top Stories