Asianet Suvarna News Asianet Suvarna News

ಮಲೆನಾಡ ನಿರ್ಭಯ.. ಶೃಂಗೇರಿಯ ನೀಚರು ಒಬ್ಬಿಬ್ಬರಲ್ಲ!

ಮಲೆನಾಡ ಮಡಿಲಿನಲ್ಲಿ ನಡೆದ ನೀಚ ಕೃತ್ಯ/ ಚಿಕ್ಕಮ್ಮನಿಂದಲೇ ತಲೆ ಹಿಡಿಯುವ ಕೆಲಸ/ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುತ್ತದೆಯಾ? ಶೃಂಗೇರಿಯ ಪ್ರಕರಣಕ್ಕೆ ನ್ಯಾಯ ಯಾವಾಗ?

ಚಿಕ್ಕಮಗಳೂರು(ಫೆ.06):  ಉತ್ತರ ಪ್ರದೇಶ ಇಲ್ಲವೇ ಬಿಹಾರದಲ್ಲಿ ಕೇಳೀಬರುತ್ತಿದ್ದ ಹೇಯ ಕೃತ್ಯಗಳು  ಮಲೆನಾಡಿನಲ್ಲಿ ನಡೆದು ಹೋಗಿದೆ. ಬಾಲಕಿಯ  ಮೇಲೆ ಕಾಮಾಂಧರು ಎರಗಿದ್ದಾರೆ.

ದೆವ್ವಕ್ಕೆ ಹೆದರಿ ಮನೆ ಬಾಡಿಗೆ ಕೊಟ್ಟ ಮಾಲಕಿಯೇ ಹೆಣವಾದಳು

ಪ್ರಕರಣಕ್ಕೆ ಸಂಬಂಧಿಸಿ ಹದಿನೈದಕ್ಕೂ ಅಧಿಕ ಮಂದಿಯ ಮೇಲೆ ಕೇಸ್ ದಾಖಲಾಗಿದೆ.  ಬಾಲಕಿಯ ಚಿಕ್ಕಮ್ಮನೇ ಇಲ್ಲಿ ದೊಡ್ಡ ವಿಲನ್.

 

Video Top Stories