Asianet Suvarna News Asianet Suvarna News

ಐಪಿಎಲ್ ಆರಂಭಕ್ಕೆ ಭಾರತೀಯನಿಂದಲೇ ಅಡ್ಡಗಾಲು..!

ಬಿಸಿಸಿಐನಿಂದಾಗಿ ಐಸಿಸಿ ಮುಖ್ಯಸ್ಥರ ಚುಕ್ಕಾಣಿ ಹಿಡಿದಿರುವ ಶಶಾಂಕ್ ಮನೋಹರ್, ಭಾರತದ ಕ್ರಿಕೆಟ್ ಬೆಳವಣಿಗೆಗೆ ಯಾವೊಂದು ಸಹಕಾರವನ್ನು ನೀಡಿಲ್ಲ. ಶಶಾಂಕ್‌ರಿಂದ ಬಿಸಿಸಿಐಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಇದರ ಜೊತೆಗೆ ಮುಖಭಂಗ ಬೇರೆ.

ಬೆಂಗಳೂರು(ಜೂ.20): ನಮ್ಮವರೇ ನಮಗೆ ಸಾಥ್ ನೀಡೊಲ್ಲ ಅನ್ನೊಂದು ಶಶಾಂಕ್ ಮನೋಹರ್ ಮೂಲಕ ಸಾಬೀತಾಗಿದೆ. ಭಾರತದ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷರಾಗಿದ್ದರೂ ಸಹಾ ಬಿಸಿಸಿಐಗೆ ಅವರಿಂದ ನಯಾಪೈಸ ಉಪಯೋಗವಾಗಿಲ್ಲ.

ಬಿಸಿಸಿಐನಿಂದಾಗಿ ಐಸಿಸಿ ಮುಖ್ಯಸ್ಥರ ಚುಕ್ಕಾಣಿ ಹಿಡಿದಿರುವ ಶಶಾಂಕ್ ಮನೋಹರ್, ಭಾರತದ ಕ್ರಿಕೆಟ್ ಬೆಳವಣಿಗೆಗೆ ಯಾವೊಂದು ಸಹಕಾರವನ್ನು ನೀಡಿಲ್ಲ. ಶಶಾಂಕ್‌ರಿಂದ ಬಿಸಿಸಿಐಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಇದರ ಜೊತೆಗೆ ಮುಖಭಂಗ ಬೇರೆ.

ಭಾರತೀಯ ಸೇನೆ, ಪ್ರಧಾನಿ ಮೋದಿ ವ್ಯಂಗ್ಯವಾಡಿದ CSK ಡಾಕ್ಟರ್ ಅಮಾನತು!

ಕೊರೋನಾ ಭೀತಿಯಿಂದಾಗಿ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇದರ ಹೊರತಾಗಿಯೇ ಈ ವರ್ಷವೇ ಐಪಿಎಲ್ ನಡೆಯಲು ಬಿಸಿಸಿಐ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಆದರೆ ಈ ಐಪಿಎಲ್ ಆಯೋಜನೆಗೆ ಶಶಾಂಕ್ ಅಡ್ಡಿಯಾಗಿದ್ದಾರೆ. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Video Top Stories