Asianet Suvarna News Asianet Suvarna News

ಆಯ್ಕೆ ಸಮಿತಿ ಎಡವಟ್ಟು..! ಈ ಐವರಿಗೆ ತಂಡದಲ್ಲಿ ಅವಕಾಶ ನೀಡಿದ್ದೇಕೆ..?

ದೇವದರ್ ಟೂರ್ನಿಯಲ್ಲಿ 30+ ತುಂಬಿದ ಬಹುತೇಕ ಸೀಮಿತ ಓವರ್’ಗಳ ಕ್ರಿಕೆಟ್’ನಿಂದ ನಿವೃತ್ತಿಯ ಅಂಚಿನಲ್ಲಿರುವ 5 ಕ್ರಿಕೆಟಿಗರಿಗೆ ಆಯ್ಕೆ ಸಮಿತಿ ಮಣೆಹಾಕಿದ್ದೇಕೆ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ರಾಂಚಿ[ನ.03]: ಪ್ರತಿಭಾನ್ವೇಷಣೆಗಾಗಿ ದೇವದರ್ ಟ್ರೋಫಿ ಆಯೋಜಿಸಲಾಗುತ್ತಿದೆ. ಈಗಾಗಲೇ ಭಾರತ ’ಬಿ’ ಹಾಗೂ ’ಸಿ’ ತಂಡಗಳು ಫೈನಲ್ ಪ್ರವೇಶಿಸಿವೆ. ಆದರೆ ಟೂರ್ನಿಯಲ್ಲಿ ಆಯ್ಕೆ ಸಮಿತಿ ಮಾಡಿದ ಎಡವಟ್ಟು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ದೇವಧರ್‌ ಟ್ರೋಫಿ 2019: ಭಾರತ ’ಸಿ’ ತಂಡಕ್ಕೆ ಗೆಲುವು

ಹೌದು, ದೇವದರ್ ಟೂರ್ನಿಯಲ್ಲಿ 30+ ತುಂಬಿದ ಬಹುತೇಕ ಸೀಮಿತ ಓವರ್’ಗಳ ಕ್ರಿಕೆಟ್’ನಿಂದ ನಿವೃತ್ತಿಯ ಅಂಚಿನಲ್ಲಿರುವ 5 ಕ್ರಿಕೆಟಿಗರಿಗೆ ಆಯ್ಕೆ ಸಮಿತಿ ಮಣೆಹಾಕಿದ್ದೇಕೆ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

’ಸೂ​ಪರ್‌ ಕ್ಯಾಚ್‌’ ಹಿಡಿದ ಹರ್ಮ​ನ್‌​ಪ್ರೀ​ತ್‌ ಕೌರ್‌; ವಿಡಿಯೋ ವೈರಲ್

ಹಾಗಾದರೆ ಯುವಕರನ್ನು ಕಡೆಗಣಿಸಿ ಸ್ಥಾನಗಿಟ್ಟಿಸಿಕೊಂಡ ಆ 5 ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 

Video Top Stories