Asianet Suvarna News Asianet Suvarna News

ಶ್ರೀಕೃಷ್ಣ ಲೀಲೆ ಹಾಗೂ ಅದರ ಮಹತ್ವ

ಭಗವಂತನೇ ಸತ್ಯ ಸ್ವರೂಪನೂ, ಪುಣ್ಯಸ್ವರೂಪನೂ ಆಗಿದ್ದಾನೆ. ಅವನೇ ಶಾಶ್ವತ, ಸನಾತನ ಬೆಳಕು. ಅವನು ಮಾಡಿದ ಲೀಲೆಗಳನ್ನು ಜ್ಞಾನಿಗಳು ಕೀರ್ತಿಸುತ್ತಾರೆ. ಅವನಿಂದಲೇ ಜಗತ್ತು ನಡೆಯುತ್ತದೆ.

ಭಗವಂತನೇ ಸತ್ಯ ಸ್ವರೂಪನೂ, ಪುಣ್ಯಸ್ವರೂಪನೂ ಆಗಿದ್ದಾನೆ. ಅವನೇ ಶಾಶ್ವತ, ಸನಾತನ ಬೆಳಕು. ಅವನು ಮಾಡಿದ ಲೀಲೆಗಳನ್ನು ಜ್ಞಾನಿಗಳು ಕೀರ್ತಿಸುತ್ತಾರೆ. ಅವನಿಂದಲೇ ಜಗತ್ತು ನಡೆಯುತ್ತದೆ. ಪರಮಾತ್ಮನಿಂದಲೇ ಪ್ರವೃತ್ತಿ ಕರ್ಮ ಏರ್ಪಟ್ಟಿದೆ. ಜನನ, ಮರಣ, ಪುನರ್ಜನ್ಮಗಳೂ ಏರ್ಪಟ್ಟಿವೆ.

ಮಹಾಭಾರತದಲ್ಲಿ ಶಲ್ಯನ ಸಾವಾಗಿದ್ದು ಹೇಗೆ ?

ಈ ಭಾರತದವನ್ನು ಆಧಾರವಾಗಿಟ್ಟುಕೊಂಡು ಯತೀಶ್ವರರು ಧ್ಯಾನ ಶಕ್ತಿಯಿಂದ ಕನ್ನಡಿಯಲ್ಲಿ ಪ್ರತಿಬಿಂಬ ನೋಡಿದಂತೆ ಪರಮಾತ್ಮನ ದರ್ಶನ ಮಾಡುತ್ತಿದ್ದಾರೆ. ನಿತ್ಯವೂ ಶ್ರದ್ಧೆಯಿಂದ ಧರ್ಮವನ್ನು ಆಚರಿಸುತ್ತಾ ಈ ಪಠ್ಯ ಭಜನೆ ಮಾಡಿದರು ಪಾಪದಿಂದ ಮುಕ್ತರಾಗುತ್ತಾರೆ.

Video Top Stories