ಹಾಲಿ ಚಾಂಪಿಯನ್ ಕೆಕೆಆರ್

Cricket

ಹಾಲಿ ಚಾಂಪಿಯನ್ ಕೆಕೆಆರ್

ಕೆಕೆಆರ್ ಫ್ರಾಂಚೈಸಿಯು ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆಯನ್ನು ನೂತನ ನಾಯಕನನ್ನಾಗಿ ಘೋಷಿಸಿದೆ.
 

Image credits: google
<p>ಅಜಿಂಕ್ಯ ರಹಾನೆ ನಾಯಕನನ್ನಾಗಿ ಮಾಡಿದ್ದು ಕೆಕೆಆರ್ ಮಾಡಿದ ಮಹಾ ಯಡವಟ್ಟು ಎನ್ನಲು ಇಲ್ಲಿವೆ 5 ಕಾರಣ</p>

ಕೆಕೆಆರ್ ಮಹಾ ಯಡವಟ್ಟು

ಅಜಿಂಕ್ಯ ರಹಾನೆ ನಾಯಕನನ್ನಾಗಿ ಮಾಡಿದ್ದು ಕೆಕೆಆರ್ ಮಾಡಿದ ಮಹಾ ಯಡವಟ್ಟು ಎನ್ನಲು ಇಲ್ಲಿವೆ 5 ಕಾರಣ

Image credits: Pinterest
<p>ರಹಾನೆ 2016ರ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿಲ್ಲ. ಜಾಗತಿಕ ಮಟ್ಟದ ಟಿ20 ಆಡದ ಕೊರತೆ ರಹಾನೆ ನಾಯಕತ್ವಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.<br />
 </p>

1. ಟಿ20 ಮಾದರಿಯಲ್ಲಿ ಕಡಿಮೆ ಅನುಭವ

ರಹಾನೆ 2016ರ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿಲ್ಲ. ಜಾಗತಿಕ ಮಟ್ಟದ ಟಿ20 ಆಡದ ಕೊರತೆ ರಹಾನೆ ನಾಯಕತ್ವಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
 

Image credits: Instagram
<p>ಕೆಕೆಆರ್ ಭವಿಷ್ಯದ ಗುರಿಯನ್ನಿಟ್ಟುಕೊಂಡು ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಆದರೆ ನಿವೃತ್ತಿ ಹೊಸ್ತಿಲಲ್ಲಿರುವ ಆಟಗಾರರನ್ನು ನಾಯಕನನ್ನಾಗಿ ಮಾಡಿ ತಪ್ಪು ಮಾಡಿದೆ.</p>

2. ನಿವೃತ್ತಿ ಹೊಸ್ತಿಲಲ್ಲಿರುವ ರಹಾನೆ

ಕೆಕೆಆರ್ ಭವಿಷ್ಯದ ಗುರಿಯನ್ನಿಟ್ಟುಕೊಂಡು ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಆದರೆ ನಿವೃತ್ತಿ ಹೊಸ್ತಿಲಲ್ಲಿರುವ ಆಟಗಾರರನ್ನು ನಾಯಕನನ್ನಾಗಿ ಮಾಡಿ ತಪ್ಪು ಮಾಡಿದೆ.

Image credits: Getty

3. ಐಪಿಎಲ್‌ನಲ್ಲಿ ಕಳಪೆ ರೆಕಾರ್ಡ್

ರಹಾನೆ 2017-19ರ ಅವಧಿಯಲ್ಲಿ ನಾಯಕರಾಗಿ 25 ಪಂದ್ಯಗಳನ್ನು ಮುನ್ನಡೆಸಿ ಕೇವಲ 9 ಪಂದ್ಯ ಗೆದ್ದಿದ್ದಾರೆ. ಹೀಗಾಗಿ ರಹಾನೆ ಆಯ್ಕೆ ಕೆಕೆಆರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಬಹುದು

Image credits: Instagram

4. ಟಿ20 ಮಾದರಿಯಲ್ಲಿ ಅನುಭವದ ಕೊರತೆ

ರಹಾನೆ ಅವರು ಟೆಸ್ಟ್ ಮಾದರಿಗೆ ಹೊಂದಿಕೊಳ್ಳುವಂತ ನಾಯಕತ್ವ. ಕೆಕೆಆರ್‌ಗೆ ಆಕ್ರಮಣಕಾರಿ ಮನೋಭಾವ ಇರುವ ನಾಯಕನ ಅಗತ್ಯವಿತ್ತು. ಅದು ರಹಾನೆಗೆ ಇಲ್ಲ.

Image credits: Instagram

5. ಕೆಕೆಆರ್ ಬೇರೆ ಆಯ್ಕೆ ಹುಡುಕಬಹುದಿತ್ತು

ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಅಥವಾ ಒಳ್ಳೆಯ ಫಾರ್ಮ್‌ನಲ್ಲಿರುವ ಆಟಗಾರರನ್ನು ಕೆಕೆಆರ್ ನಾಯಕನನ್ನಾಗಿ ಆಯ್ಕೆ ಮಾಡಬಹುದಿತ್ತು. ಈ ವಿಚಾರದಲ್ಲೂ ಕೆಕೆಆರ್ ಯಡವಿದೆ.

Image credits: Getty

ಓಹ್‌ ಬೇಬಿ! ದುಬೈನಿಂದ ಬಂದು ಮೆಟರ್ನಿಟಿ ಫೋಟೋಶೂಟ್‌ ಮಾಡಿಸಿದ ರಾಹುಲ್-ಅಥಿಯಾ !

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಶ್ರೇಷ್ಠ ತಂಡ ಪ್ರಕಟಿಸಿದ ಐಸಿಸಿ!

Smriti Mandhana: ನಿವೃತ್ತಿ ನಂತರ ಬಿಸಿಸಿಐನಿಂದ ಎಷ್ಟು ಪಿಂಚಣಿ ಸಿಗುತ್ತೆ?

ಮಾರಿಷಸ್ ಹನಿಮೂನ್‌ಗೆ ಹೋದ್ರೆ ಧನಶ್ರೀ ವರ್ಮಾ ರೀತಿ ಈ 8 ಬೀಚ್ ಡ್ರೆಸ್‌ ಟ್ರೈ ಮಾಡಿ