ದರ್ಶನ್ ಜೊತೆ ಸಂಧಾನ ಬೆನ್ನಲ್ಲೇ ಬನಶಂಕರಿ ಮೊರೆ ಹೋದ ಉಮಾಪತಿ

Jul 14, 2021, 1:10 PM IST

ಬೆಂಗಳೂರು (ಜು.14) ಭಾರಿ ಸಂಚಲನ ಉಂಟು ಮಾಡಿದ್ದ 25 ಕೋಟಿ ರು. ಚೀಟಿಂಗ್ ಕೇಸ್ ಪ್ರಕರಣ ಬಗೆಹರಿದ ಬೆನ್ನಲ್ಲೇ  ಉಮಾಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಸಂಧಾನ ಸಕ್ಸಸ್; ನಾನು, ಉಮಾಪತಿ ಸಾಯೋವರೆಗೆ ಫ್ರೆಂಡ್ಸ್ ಎಂದ ದರ್ಶನ್ ..

ಬೆಂಗಳೂರಿನ ಬನಶಂಕರಿ ದೇಗುಲಕ್ಕೆ  ಉಮಾಪತಿ ಪತ್ನಿ ಸಮೇತ  ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.