14 ದಿನ ಜನತಾ ಕರ್ಫ್ಯೂ, ಕೊಪ್ಪಳಕ್ಕೆ ಬಂದಿಳಿದ ವಿದ್ಯಾರ್ಥಿಗಳು, ಕಾರ್ಮಿಕರು

Apr 27, 2021, 11:34 AM IST

ಬೆಂಗಳೂರು (ಏ. 27): ಇಂದಿನಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೆ ತರಲಾಗಿದೆ. ಬೆಂಗಳೂರಿನಲ್ಲಿ ಲಾಕ್‌ಡೌನ್ ಜೀವನ ಕಷ್ಟವೆಂದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಕೊಪ್ಪಳ ಬಸ್‌ ಸ್ಟ್ಯಾಂಡ್‌ನಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಬಂದಿಳಿದಿದ್ದಾರೆ. ಕೊಪ್ಪಳದಲ್ಲಿ ಕಂಡು ಬಂದ ದೃಶ್ಯವಿದು.!

14 ದಿನ ಜನತಾ ಕರ್ಫ್ಯೂ.. ಬೆಂಗಳೂರಿನಿಂದ ಜನರ ಮಹಾಗುಳೆ