'ಬೊಮ್ಮಾಯಿ RSS ಹಿನ್ನಲೆಯವರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೊಗಳುತ್ತಿದ್ಧಾರೆ'

Oct 16, 2021, 5:24 PM IST

ಬೆಂಗಳೂರು (ಅ. 16): ನೈತಿಕ ಪೊಲೀಸ್‌ಗಿರಿ (Moral Policing) ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. 'ಬೊಮ್ಮಾಯಿ RSS ಹಿನ್ನಲೆಯವರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೊಗಳುತ್ತಿದ್ಧಾರೆ' ಎಂದು ವಾಗ್ದಾಳಿ ನಡೆಸಿದರು.

ಶೆಟ್ಟರ್ ಪೆದ್ದ ಪೆದ್ದನಂಗೆ ಮಾತನಾಡುವುದನ್ನು ನಿಲ್ಲಿಸಲಿ: ಸಿದ್ದರಾಮಯ್ಯ