ಶಿರಡಿ, ತಿರುಪತಿ ಭಕ್ತಾದಿಗಳಿಗೆ ಇನ್ನಿಲ್ಲ ಚಿಂತೆ! ವಸತಿ ಗೃಹಕ್ಕೆ ಬಾಡಿಗೆ ಬೇಡ್ವಂತೆ

Dec 23, 2019, 8:15 PM IST

ಬೆಂಗಳೂರು (ಡಿ.23): ಶಿರಡಿ ಮತ್ತು ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಹೊಸ ಯೋಜನೆಗಳನ್ನು ಶುರು ಮಾಡಿದೆ.  ಭಕ್ತರ ಅನುಕೂಲಕ್ಕೆ ಹೊಸ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಮೂರು ಹೊತ್ತಿನ ಊಟ-ಉಪಹಾರ ಉಚಿತವಾಗಿರಲಿದೆ.   ಇಲ್ಲಿದೆ ಹೆಚ್ಚಿನ ಮಾಹಿತಿ...

ಇದನ್ನೂ ಓದಿ | Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?